Asianet Suvarna News Asianet Suvarna News

ಭೀಮಾತೀರದ ರೌಡಿ ಹತ್ಯೆ; ಜೊತೆಗಿದ್ದವರೇ ದುಶ್ಮನ್‌ಗಳಾದ್ರಾ?

ಈ ಕಾಲದಲ್ಲಿ ಸಂಬಂಧ, ಪ್ರೀತಿ, ವಿಶ್ವಾಸಗಳಿಗೆ ಬೆಲೆಯೇ ಇಲ್ಲ. ರಕ್ತ ಹಂಚಿಕೊಂಡು ಹುಟ್ಟಿದವರೇ ರಕ್ತ ಹರಿಸುತ್ತಾರೆ. ಅದರಲ್ಲೂ ರೌಡಿಗಳ ಬದುಕಂತೂ ಕತ್ತಿ ಮೇಲಿನ ನಡಿಗೆ. ಯಾರ ಕೈಯಲ್ಲಿ, ಯಾವಾಗ ಹೋಗುತ್ತೋ  ಗೊತ್ತಿರುವುದಿಲ್ಲ. ಹಣ, ಪೈಪೋಟಿ, ಜಿದ್ದಿಗೆ ಬಿದ್ದವರು ಬೀದಿ ಹೆಣವಾಗುತ್ತಾರೆ. ಭೀಮಾ ತೀರದಲ್ಲೂ ಓರ್ವ ರೌಡಿಯ ಕೊಲೆಯಾಗಿದೆ. ಸತ್ತವನಿಗೆ ತನ್ನ ಹಿಂದೆಯೇ ದುಶ್ಮನಿಗಳಿದ್ದಾರೆ ಅನ್ನೋದು ಮಾತ್ರ ಕಡೆಯವರೆಗೂ ಗೊತ್ತಾಗಿಲ್ಲ. ಹಾಗಾದರೆ ಜೊತೆಗಿದ್ದವರೇ ಸಾಯಿಸಿಬಿಟ್ರಾ? ಏನಿದು ಭೀಮಾತೀರದ ರೌಡಿಯ ಕಥೆ? ಇಲ್ಲಿದೆ ನೋಡಿ..!

ವಿಜಯಪುರ (ಆ. 11): ಈ ಕಾಲದಲ್ಲಿ ಸಂಬಂಧ, ಪ್ರೀತಿ, ವಿಶ್ವಾಸಗಳಿಗೆ ಬೆಲೆಯೇ ಇಲ್ಲ. ರಕ್ತ ಹಂಚಿಕೊಂಡು ಹುಟ್ಟಿದವರೇ ರಕ್ತ ಹರಿಸುತ್ತಾರೆ. ಅದರಲ್ಲೂ ರೌಡಿಗಳ ಬದುಕಂತೂ ಕತ್ತಿ ಮೇಲಿನ ನಡಿಗೆ. ಯಾರ ಕೈಯಲ್ಲಿ, ಯಾವಾಗ ಹೋಗುತ್ತೋ  ಗೊತ್ತಿರುವುದಿಲ್ಲ. ಹಣ, ಪೈಪೋಟಿ, ಜಿದ್ದಿಗೆ ಬಿದ್ದವರು ಬೀದಿ ಹೆಣವಾಗುತ್ತಾರೆ. ಭೀಮಾ ತೀರದಲ್ಲೂ ಓರ್ವ ರೌಡಿಯ ಕೊಲೆಯಾಗಿದೆ. ಸತ್ತವನಿಗೆ ತನ್ನ ಹಿಂದೆಯೇ ದುಶ್ಮನಿಗಳಿದ್ದಾರೆ ಅನ್ನೋದು ಮಾತ್ರ ಕಡೆಯವರೆಗೂ ಗೊತ್ತಾಗಿಲ್ಲ. ಹಾಗಾದರೆ ಜೊತೆಗಿದ್ದವರೇ ಸಾಯಿಸಿಬಿಟ್ರಾ? ಏನಿದು ಭೀಮಾತೀರದ ರೌಡಿಯ ಕಥೆ? ಇಲ್ಲಿದೆ ನೋಡಿ..!

ಸಾಲ ತೀರಿಸಲು ವೃದ್ದೆಯ ಕೈಕಾಲು ಕಟ್ಟಿ ಸರ ಕಿತ್ತ ಖದೀಮರು..!

Video Top Stories