Asianet Suvarna News Asianet Suvarna News

ಅರವಿಂದ್‌ ಜಾಧವ್‌ ಭೂಕಬಳಿಕೆ ಪ್ರಕರಣ: ವರ್ಷಗಳೇ ಕಳೆದು ಹೋದ್ರೂ ಆರೋಪಿಗಳ ಬೆಂಬಿಡದ ACB

*  ಅಂತಿಮ ಹಂತಕ್ಕೆ ಬಂದ ಭಷ್ಟಾಚಾರ ನಿಗ್ರಹ ದಳದ ತನಿಖೆ
*  ಅರವಿಂದ್‌ ಜಾಧವ್‌, ತಾಯಿ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಿದ್ಧ
*  ಅಧಿಕಾರ ದುರ್ಬಳಕೆ ಮಾಡಿಕೊಂಡು ಎರಡು ಎಕರೆ ಕಬಳಿಕೆ ಹುನ್ನಾರ ಮಾಡಿರುವ ಆರೋಪ 

ಬೆಂಗಳೂರು(ಫೆ.03): ಹಲವು ವರ್ಷಗಳ ಹಿಂದಿನ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ವರ್ಷಗಳೇ ಕಳೆದು ಹೋದರೂ ಆರೋಪಿಗಳನ್ನ ಬೆಂಬಿಡದೆ ಕಾಡುತ್ತಿದೆ ಎಸಿಬಿ. ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್‌ ಭೂಕಬಳಿಕೆ ಪ್ರಕರಣದ ಭಷ್ಟಾಚಾರ ನಿಗ್ರಹ ದಳದ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಅರವಿಂದ್‌ ಜಾಧವ್‌, ತಾಯಿ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಿದ್ಧವಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಎರಡು ಎಕರೆ ಕಬಳಿಕೆ ಹುನ್ನಾರ ಮಾಡಿರುವ ಆರೋಪ ಅರವಿಂದ್‌ ಜಾಧವ್‌ ಮೇಲಿದೆ. 

Bengaluru Crime: ಹಣಕ್ಕಾಗಿ ಸ್ನೇಹಿತನ ಅಪಹರಣ: ಕಿಡ್ನಾಪ್‌ ಆದ ಮೂರೇ ಗಂಟೆಯಲ್ಲೇ ಖದೀಮರ ಬಂಧನ

Video Top Stories