Asianet Suvarna News Asianet Suvarna News

ಉದ್ಯಾನ ನಗರಿಯಲ್ಲಿ ಕ್ರಿಕೆಟ್ ಕಲರವ

ಮುಂಬೈನಲ್ಲಿ ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಎರಡನೇ ಪಂದ್ಯವನ್ನೂ ಜಯಿಸಿ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಆದರೆ ರಾಜ್‌ಕೋಟ್‌ನಲ್ಲಿ ವಿರಾಟ್ ಪಡೆ ತಿರುಗೇಟು ನೀಡಿತ್ತು.

ಬೆಂಗಳೂರು(ಜ.19): ಭಾರತ-ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಪಂದ್ಯಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಿದೆ. ಹೈವೋಲ್ಟೇಜ್ ಪಂದ್ಯಕ್ಕೆ ಉದ್ಯಾನ ನಗರಿ ಸನ್ನದ್ಧವಾಗಿದೆ.

INDvAUS ಬೆಂಗಳೂರು ಪಂದ್ಯ; ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ; ಇಲ್ಲಿದೆ ಕಾರಣ!

ಮುಂಬೈನಲ್ಲಿ ಮೊದಲ ಪಂದ್ಯವನ್ನು ಅನಾಯಾಸವಾಗಿ ಗೆದ್ದು ಬೀಗಿದ್ದ ಆಸ್ಟ್ರೇಲಿಯಾ ಎರಡನೇ ಪಂದ್ಯವನ್ನೂ ಜಯಿಸಿ ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿತ್ತು. ಆದರೆ ರಾಜ್‌ಕೋಟ್‌ನಲ್ಲಿ ವಿರಾಟ್ ಪಡೆ ತಿರುಗೇಟು ನೀಡಿತ್ತು.

ಚಿನ್ನಸ್ವಾಮಿಯಲ್ಲಿಂದು ಇಂಡೋ-ಆಸೀಸ್ ಕ್ಲೈಮ್ಯಾಕ್ಸ್‌ ಕದನ!

ಚಿನ್ನಸ್ವಾಮಿ ಮೈದಾನ ಮೂರನೇ ಪಂದ್ಯಕ್ಕೆ ಹೇಗೆಲ್ಲಾ ರೆಡಿಯಾಗಿದೆ ಎನ್ನುವುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ

 

Video Top Stories