ಬೆದರಿಕೆ ಕರೆಗಳಿಂದ ಬೇಸತ್ತ ನಿರ್ದೇಶಕ ರಾಜಮೌಳಿ; ಕಾರಣ ಆ ನಟಿ !
ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾ ಚಿತ್ರೀಕರಣ ಮತ್ತೆ ಆರಂಭಿಸಿದ್ದಾರೆ. ಕೊರೋನಾ ಭಯ ಇರುವ ಕಾರಣ ನಟ-ನಟಿಯರು ತಮ್ಮದೇ ಡೇಟ್ಗಳನ್ನು ನೀಡಿದ್ದಾರೆ. ಡೇಟ್ ಕ್ಲಾಶ್ ಆಗುತ್ತಿದ್ದರೂ ಚಿತ್ರೀಕರಣ ಮಾಡೋಣ ಎಂದು ಹೇಳಿದ್ದಾರೆ. ಆದರೆ ಇದೇ ರಾಜಮೌಳಿ ಅವರಿಗೆ ದಿನೇ ದಿನೇ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿದೆ, ಆ ನಟಿಯನ್ನು ತೆಗೆಯಲೇಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.....
ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಸಿನಿಮಾ ಚಿತ್ರೀಕರಣ ಮತ್ತೆ ಆರಂಭಿಸಿದ್ದಾರೆ. ಕೊರೋನಾ ಭಯ ಇರುವ ಕಾರಣ ನಟ-ನಟಿಯರು ತಮ್ಮದೇ ಡೇಟ್ಗಳನ್ನು ನೀಡಿದ್ದಾರೆ. ಡೇಟ್ ಕ್ಲಾಶ್ ಆಗುತ್ತಿದ್ದರೂ ಚಿತ್ರೀಕರಣ ಮಾಡೋಣ ಎಂದು ಹೇಳಿದ್ದಾರೆ. ಆದರೆ ಇದೇ ರಾಜಮೌಳಿ ಅವರಿಗೆ ದಿನೇ ದಿನೇ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿದೆ, ಆ ನಟಿಯನ್ನು ತೆಗೆಯಲೇಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.....
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment