Asianet Suvarna News Asianet Suvarna News

ಅಯ್ಯಯ್ಯೋ ಇಷ್ಟೊಂದಾ.! ವಿದ್ಯುತ್ ಬಿಲ್ ನೋಡಿ ನಟ ಥಂಡಾ..!

'ಮುನ್ನಾಭಾಯಿ ಎಂಬಿಬಿಎಸ್' ಚಿತ್ರದ ಸರ್ಕಿಟ್ ಖ್ಯಾತಿಯ ಅರ್ಷದ್ ವಾರ್ಸಿ ವಿದ್ಯುತ್ ಬಿಲ್ ನೋಡಿ ಥಂಡಾ ಹೊಡೆದಿದ್ದಾರೆ. 1.03 ಲಕ್ಷ ರೂ ಬಿಲ್ ನೋಡಿ ಶಾಕ್ ಆಗಿದ್ದಾರೆ. ಆಟೋ ಪೇಮೆಂಟ್ ಮೂಲಕ ಪಾವತಿಯೂ ಆಗಿದೆ. ಮುಂದಿನ ಬಾರಿ ಇದೇ ರೀತಿ ಬಿಲ್ ಬಂದ್ರೆ ಕಿಡ್ನಿ ಮಾರಿ ಕಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಮುನ್ನಾಭಾಯಿ ಎಂಬಿಬಿಎಸ್' ಚಿತ್ರದ ಸರ್ಕಿಟ್ ಖ್ಯಾತಿಯ ಅರ್ಷದ್ ವಾರ್ಸಿ ವಿದ್ಯುತ್ ಬಿಲ್ ನೋಡಿ ಥಂಡಾ ಹೊಡೆದಿದ್ದಾರೆ. 1.03 ಲಕ್ಷ ರೂ ಬಿಲ್ ನೋಡಿ ಶಾಕ್ ಆಗಿದ್ದಾರೆ. ಆಟೋ ಪೇಮೆಂಟ್ ಮೂಲಕ ಪಾವತಿಯೂ ಆಗಿದೆ. ಮುಂದಿನ ಬಾರಿ ಇದೇ ರೀತಿ ಬಿಲ್ ಬಂದ್ರೆ ಕಿಡ್ನಿ ಮಾರಿ ಕಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರು 20 ಭಾರತೀಯ ಯೋಧರನ್ನು ಹತ್ಯೆಗೈದಿದ್ದು ಇನ್ನೂ ಹಸಿ ಹಸಿಯಾಗಿದೆ. ಈ ಸಂಘರ್ಷವನ್ನು ತೆರೆಗೆ ತರಲು ಅಜಯ್ ದೇವಗನ್ ತಯಾರಿ ನಡೆಸಿದ್ದಾರೆ. 

ಸಂದರ್ಶನದಲ್ಲಿ ಹೀಗಾ ಗರಂ ಆಗೋದು, ಸಾಯಿ ಪಲ್ಲವಿಗೆ ಮಾತಿಗೆ ಸುಸ್ತಾದ ನಿರೂಪಕ..!

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. 

'ಮಾಸ್ಟರ್' ಚಿತ್ರದ ನಾಯಕ ವಿಜಯ್ ಮನೆಯಲ್ಲಿ ಬಾಂಬ್..! ಹೀಗೊಂದು ಸುದ್ದಿ ಎಲ್ಲರನ್ನೂ ಗಾಬರಿಪಡಿಸಿತ್ತು. ಕೊನೆಗೆ ಇದು ಸುಳ್ಳು ಸುದ್ದಿ ಎಂದು ತಿಳಿದು ಎಲ್ಲರೂ ಕೊಂಚ ನಿರಾಳರಾದ್ರು. ಮಾನಸಿಕ ಅಸ್ವಸ್ಥ ಹುಡುಗನೊಬ್ಬ ಈ ಸುದ್ದಿಯನ್ನು ಹರಡಿಸಿದ್ದು ಎನ್ನಲಾಗಿದೆ.