Asianet Suvarna News Asianet Suvarna News

ನಾಟಕದಲ್ಲಿ ದುರ್ಯೋಧನನಾಗಿ ಮಿಂಚಿದ ತುಮಕೂರು ಎಸ್ ಪಿ

ತುಮಕೂರು ಪೊಲೀಸ್ ಆಯುಕ್ತರಾದ ಕೋನ ವಂಶಿಕೃಷ್ಣ ಮಹಾಭಾರತ ನಾಟಕದಲ್ಲಿ ಅಭಿನಯಿಸಿ ಜನಮನ ಸೆಳೆದಿದ್ದಾರೆ. 

Tumkur Sp Vamshi Krishna Acts in Mahabharata Drama
Author
Bengaluru, First Published Oct 28, 2019, 9:59 AM IST

ತುಮಕೂರು (ಅ.28): ತುಮಕೂರು ಎಸ್ ಪಿ ಕೋನ ವಂಶಿಕೃಷ್ಣ ನಾಟಕ ಒಂದರಲ್ಲಿ ಪಾತ್ರ ಮಾಡಿ ಮಿಂಚಿದ್ದಾರೆ. 

ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಕುರುಕ್ಷೇತ್ರ ನಾಟದಲ್ಲಿ ದುರ್ಯೋಧನನಾಗಿ ನಟಿಸಿ ಎಸ್ ಪಿ ಕೋನ ವಂಶಿ ಕೃಷ್ಣ ಮಿಂಚಿದ್ದಾರೆ. 

ದೀಪಾವಳಿ ಹಬ್ಬದ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದಲೇ ತುಮಕೂರಿನಲ್ಲಿ ನಡೆದ ನಾಟಕದಲ್ಲಿ ಅಭಿನಯಿಸಿದ್ದು, ಪೊಲೀಸ್ ಅಧಿಕಾರಿ ಅಭಿನಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ 6 ತಿಂಗಳಿನಿಂದ ಪೊಲೀಸ್ ಇಲಾಖೆಯಿಂದ ನಾಟಕಾಭಿನಯ ಅಭ್ಯಾಸ ಮಾಡಿ ಪ್ರದರ್ಶಿಸಲಾಗಿದೆ.  ಇಲಾಖೆಯ ಅನೇಕ ಸಿಬ್ಬಂದಿಯು ನಾಟಕದಲ್ಲಿ ಅಭಿನಯಿಸಿ ಜನ ಮನ ಸೆಳೆದಿದ್ದಾರೆ.

Follow Us:
Download App:
  • android
  • ios