ನವದೆಹಲಿ(ಸೆ.21):ಬಳಕೆದಾರರುತಮ್ಮಖಾತೆಯನ್ನುಅಳಿಸಿಹಾಕಿದಲ್ಲಿ, ಮತ್ತೆಅವರಮಾತುಕತೆಯಮಾಹಿತಿಯನ್ನುತಮ್ಮಸರ್ವರ್ನಿಂದಮರಳಿಗಳಿಸಲುಸಾಧ್ಯವಿಲ್ಲಎಂದುದೆಹಲಿಹೈಕೋರ್ಟ್ಗೆಸಾಮಾಜಿಕಜಾಲತಾಣವಾಟ್ಸಪ್ ತಿಳಿಸಿದೆ. ಮುಖ್ಯನ್ಯಾಯಮೂರ್ತಿಜಿರೋಹಿಣಿಮತ್ತುನ್ಯಾಯಮೂರ್ತಿಸಂಗೀತಾಧಿಂಗ್ರಸೆಹಗಲ್ ನ್ಯಾಯಪೀಠವುಈಬಗ್ಗೆವಿವರಣೆಕೇಳಿದ್ದಬಗ್ಗೆವಾಟ್ಸಪ್ ಕೋರ್ಟ್ಗೆಅಫಿದಾವಿತಸಲ್ಲಿಸಿಮಾಹಿತಿನೀಡಿದೆ. ವಾಟ್ಸಪ್ ಕೋರ್ಟ್ಗೆನೀಡಿರುವಮಾಹಿತಿಯನ್ನುಅರ್ಜಿದಾರರುವಿರೋಧಿಸಿದರು.
ವಾಟ್ಸಪ್ನಹೊಸನೀತಿಯನ್ವಯ, ಬಳಕೆದಾರರಮಾಹಿತಿಯನ್ನುದೀರ್ಘಕಾಲಉಳಿಸಿಕೊಳ್ಳಬಹುದುಎನ್ನಲಾಗಿದೆ. ಆದರೆಅಫಿದಾವಿತ್ನಲ್ಲಿಮಾಹಿತಿಯನ್ನುಪಡೆಯಲುಸಾಧ್ಯವಿಲ್ಲವೆಂದಿದೆ. ಹೀಗಾಗಿಈವಿಚಾರದಲ್ಲಿಅದುದ್ವಂದ್ವನೀತಿಅನುಸರಿಸಿದೆಎಂದುಅರ್ಜಿದಾರರಪರಹಿರಿಯನ್ಯಾಯವಾದಿಪ್ರತಿಭಾಎಂಸಿಂಗ್ ವಾದಿಸಿದ್ದಾರೆ. ಎರಡೂಕಡೆಗಳವಾದವನ್ನುಆಲಿಸಿದಕೋರ್ಟ್, ತೀರ್ಪುಸೆ. 23ರಂದುನೀಡುವುದಾಗಿಘೋಷಿಸಿತು.
