ಶಂಕರಾಚಾರ್ಯ ಜಯಂತಿ

ಶಂಕರಾಚಾರ್ಯ ಜಯಂತಿ

ಆದಿ ಶಂಕರಾಚಾರ್ಯರ ಜಯಂತಿಯನ್ನು ವೈಶಾಖ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಭಾರತೀಯ ತತ್ತ್ವಶಾಸ್ತ್ರದಲ್ಲಿ ಅದ್ವಿತೀಯ ಸ್ಥಾನವನ್ನು ಪಡೆದಿರುವ ಶಂಕರರು, ಅದ್ವೈತ ವೇದಾಂತದ ಪ್ರಖ್ಯಾತ ಪ್ರತಿಪಾದಕರು. ಕೇವಲ ೩೨ ವರ್ಷಗಳ ಅಲ್ಪಾಯುಷ್ಯದಲ್ಲಿಯೇ ಅವರು ಭಾರತದಾದ್ಯಂತ ಪ್ರಯಾಣಿಸಿ, ಬೌದ್ಧ ಮತ್ತು ಇತರ ತತ್ತ್ವಶಾಸ್ತ್ರಗಳ ವಿರುದ್ಧ ವಾದಿಸಿ, ವೇದಾಂತದ ಮಹತ್ವವನ್ನು ಸ್ಥಾಪಿಸಿದರು. ಶಂಕರರು ನಾಲ್ಕು ಮಠಗಳನ್ನು ಸ್ಥಾಪಿಸಿ, ಭಾರತೀಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದರು. ಅವರ ಪ್ರಮುಖ ಕೃತಿಗಳಲ್ಲಿ ಬ್ರಹ್ಮಸೂತ್ರ ಭಾಷ್ಯ, ಭಗವದ್ಗೀತಾ ಭಾಷ್ಯ, ವಿವೇಕಚೂಡಾ...

Latest Updates on Shankaracharya Jayanti

  • All
  • NEWS
  • PHOTO
  • VIDEO
  • WEBSTORY
No Result Found