Asianet Suvarna News Asianet Suvarna News

ರಾಜ್ಯದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗ

ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಇನ್ಸ್‌ಪೆಕ್ಟರ್‌ಗಳನ್ನು (ಸಿವಿಲ್) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Police inspectors Transferred In Karnataka
Author
Bengaluru, First Published Jan 30, 2019, 7:26 AM IST

ಬೆಂಗಳೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಇನ್ಸ್‌ಪೆಕ್ಟರ್‌ಗಳನ್ನು (ಸಿವಿಲ್) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಪೈಕಿ ನಗರದ 10  ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಲಾಗಿದೆ. 

ಬಿ.ಎಸ್.ಯಶವಂತ್- ಜಾಲಹಳ್ಳಿ ಪೊಲೀಸ್ ಠಾಣೆ, ಬಸವರಾಜ್ ಹಾಲಪ್ಪ ತೇಲಿ- ಹೈಗ್ರೌಂಡ್ಸ್ ಸಂಚಾರ ಠಾಣೆ, ಎಂ.ಎಂ.ಭರತ್- ವಿಜಯನಗರ ಪೊಲೀಸ್ ಠಾಣೆ, ಕೆ.ಹೆಚ್.ಮಹೇಂದ್ರ ಕುಮಾರ್-ಬೇಗೂರು ಠಾಣೆ, ಕೆ.ಎಸ್.ಪುಟ್ಟಮ್ಮ- ಬೆಸ್ಕಾಂ (ರಾಜಾಜಿನಗರ).

ಹೆಚ್.ಎಲ್.ನಂದೀಶ್- ಹನುಮಂತನಗರ ಠಾಣೆ, ಎ. ಸುಧಾಕರ್‌ರೆಡ್ಡಿ- ಸಂಪಂಗಿರಾಮನಗರ ಠಾಣೆ, ಜಿ.ಪಿ. ರಮೇಶ್- ಭಾರತಿನಗರ ಠಾಣೆ, ಸಿ.ಎ.ಸಿದ್ದಲಿಂಗಯ್ಯ- ಗಿರಿನಗರ ಠಾಣೆ, ಪಿ.ಡಿ.ಸವಿತೃ ತೇಜ್- ಐಎಸ್‌ಡಿ (ಆಂತರಿಕ ಭದ್ರತಾ ವಿಭಾಗ), ಟಿ.ವೈ.ಲಕ್ಷ್ಮೀನಾರಾ ಯಣ- ಲೋಕಾಯುಕ್ತ, ಎಂ.ಆರ್.ಸತೀಶ್- ವಿಜಯ ನಗರ ಸಂಚಾರ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

Follow Us:
Download App:
  • android
  • ios