ಲೋಕ ಜಂಗಮನ ಅಂತಿಮ ಪಯಣ
First Published Jan 22, 2019, 7:39 PM IST
ಲಕ್ಷಾಂತರ ಭಕ್ತರು, ಗಣ್ಯರ ಸಮ್ಮುಖದಲ್ಲಿ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಅಂತಿಮ ಯಾತ್ರೆ ನೆರವೇರಿತು. ಶಾಂತ ಚಿತ್ತರಾಗಿ ಶ್ರೀಗಳ ದರ್ಶನವನ್ನು ಭಕ್ತರು ಪಡೆದರು. ರಾಜ್ಯದ ಮೂಲೆ ಮೂಲೆಗಳಿಂದಲೂ ಆಗಮಿಸಿದ ಜನರು ಕಾಯಕಯೋಗಿಯನ್ನು ನಮಿಸಿದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?