Bigg Boss ಎನ್ನುವುದು ಒಂದು ರಿಯಾಲಿಟಿ ಶೋ. ಈ ಶೋ ಗೆಲ್ಲಲು ಸ್ಪರ್ಧಿಗಳು ಮನೆಯೊಳಗಡೆ ಕೂತು ಆಡೋದು ಒಂದುಕಡೆಯಾದರೆ, ಹೊರಗಡೆ ಅವರ ಕುಟುಂಬ ಅಥವಾ ಪಿಆರ್ಗಳು ಮಾಡೋ ತಂತ್ರ ಬೇರೆಯದೇ ಇರುತ್ತದೆ. ಈಗ ಗಿಲ್ಲಿ ನಟನ ಪಿಆರ್ ಟೀಂ ಬಗ್ಗೆ ರಜತ್ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
- Home
- News
- State
- Karnataka News Live: BBK 12 - ಗಿಲ್ಲಿ ನಟನ PR ಮಾಡ್ತಿರೋ ಡಬಲ್ಗೇಮ್ ಬಿಚ್ಚಿಟ್ಟ ರಜತ್; ನನ್ ಮುಂದೆ ಬಂದು ಮಾತಾಡ್ತಾನಾ?
LIVE NOW
Karnataka News Live: BBK 12 - ಗಿಲ್ಲಿ ನಟನ PR ಮಾಡ್ತಿರೋ ಡಬಲ್ಗೇಮ್ ಬಿಚ್ಚಿಟ್ಟ ರಜತ್; ನನ್ ಮುಂದೆ ಬಂದು ಮಾತಾಡ್ತಾನಾ?

ಸಾರಾಂಶ
ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಂದರ್ಭ ಬಂದರೆ ಮಾನವೀಯ ದೃಷ್ಟಿಯಿಂದ ದಲಿತರಿಗೆ ಅವಕಾಶ ನೀಡಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದ್ದಾರೆ. ಅಧಿಕಾರ ಹಂಚಿಕೆ ವಿಷಯದ ಬಗ್ಗೆ ನಾನೇನೂ ಮಾತನಾಡುವುದಕ್ಕೆ ಹೋಗುವುದಿಲ್ಲ. ಅದೆಲ್ಲವೂ ನಮ್ಮ ಹೈಕಮಾಂಡ್ಗೆ ಬಿಟ್ಟ ವಿಚಾರ. ಆದರೆ, ಸಿಎಂ ಬದಲಾವಣೆ ಸಂದರ್ಭ ಬಂದಲ್ಲಿ ದಲಿತರಿಗೆ ಒಂದು ಅವಕಾಶ ನೀಡಬೇಕು. ದಲಿತ ಸಮುದಾಯಗಳ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಬೆಳಗಾವಿ ಅಧಿವೇಶನದ ವೇಳೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸ್ವಾಭಾವಿಕವಾಗಿ ಊಟಕ್ಕೆ ಕರೆದಿದ್ದರು ಅಷ್ಟೇ. ರಾಜಕೀಯ ವಿಚಾರಗಳೇನೂ ಅಲ್ಲಿ ಚರ್ಚೆಯಾಗಿಲ್ಲ ಎಂದು ಹೇಳಿದರು.
07:48 AM (IST) Dec 23
Karnataka News Live 23 December 2025BBK 12 - ಗಿಲ್ಲಿ ನಟನ PR ಮಾಡ್ತಿರೋ ಡಬಲ್ಗೇಮ್ ಬಿಚ್ಚಿಟ್ಟ ರಜತ್; ನನ್ ಮುಂದೆ ಬಂದು ಮಾತಾಡ್ತಾನಾ?
Read Full Story
07:29 AM (IST) Dec 23
Karnataka News Live 23 December 2025BBK 12 - ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!
ಈ ವಾರ ಬಿಗ್ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸಿದ್ದು, ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದೆ. ರಾಶಿಕಾ ಅವರ ತಾಯಿ ಮತ್ತು ಸೋದರ ಎಂಟ್ರಿ ಕೊಟ್ಟರೆ, ಅನಿರೀಕ್ಷಿತವಾಗಿ ತನ್ನ ತಾಯಿಯನ್ನು ಕಂಡು ಸೂರಜ್ ಭಾವುಕರಾಗಿದ್ದಾರೆ. ಈ ಕ್ಷಣಗಳು ಸ್ಪರ್ಧಿಗಳಲ್ಲಿ ಹೊಸ ಹುರುಪು ತಂದಿದೆ.
Read Full Story