ಕಿಂಗ್ಸ್‌ ಇಲೆವೆನ್‌ ತಂಡ ಲೀಗ್‌ನಿಂದಲೇ ಹೊರಬಿದ್ದ ಕಾರಣ ತಂಡ ಕ್ರಿಕೆಟ್‌ ನಿರ್ದೇಶಕರಾಗಿದ್ದ ವೀರೇಂದ್ರ ಸೆಹ್ವಾಗ್‌ಗೀಗ ಬಿಡುವಿನ ಸಮಯ.

ಬೆಂಗಳೂರು(ಮೇ.18):ಐಪಿಎಲ್‌ 10ನೇಆವೃತ್ತಿರೋಚಕಘಟ್ಟತಲುಪಿದ್ದು, ಇನ್ನೇನಿದ್ದೂಚಾಂಪಿಯನ್ಆಗುವತಂಡಯಾವುದುಅನ್ನುವಲೆಕ್ಕಾಚಾರಮಾತ್ರ.
ಕಿಂಗ್ಸ್ಇಲೆವೆನ್ತಂಡಲೀಗ್ನಿಂದಲೇಹೊರಬಿದ್ದಕಾರಣತಂಡಕ್ರಿಕೆಟ್ನಿರ್ದೇಶಕರಾಗಿದ್ದವೀರೇಂದ್ರಸೆಹ್ವಾಗ್ಗೀಗಬಿಡುವಿನಸಮಯ. ಸಮಯದಲ್ಲಿಪತ್ನಿಜತೆಸಿನಿಮಾನೋಡಲುಚಿತ್ರಮಂದಿರಕ್ಕೆತೆರಳಿದ್ದವೀರೂ, ಅಲ್ಲೂಸಹಕ್ರಿಕೆಟ್ವೀಕ್ಷಣೆಮಾಡಿಸಾಮಾಜಿಕತಾಣಗಳಲ್ಲಿಸುದ್ದಿಯಾಗಿದ್ದಾರೆ.
ಮೊಬೈಲ್ನಲ್ಲಿಮುಂಬೈ- ಪುಣೆನಡುವಿನಮೊದಲಕ್ವಾಲಿಫೈಯರ್ಪಂದ್ಯವೀಕ್ಷಿಸುತ್ತಿರುವಫೋಟೋವನ್ನುಟ್ವಿಟರ್ನಲ್ಲಿಹಾಕಿ, ‘‘ಪತ್ನಿಸಂತಸವಾಗಿದ್ದರೆಜೀವನಸುಖವಾಗಿರುತ್ತದೆ. ಥಿಯೇಟರ್ನಲ್ಲಿಪತ್ನಿಸಿನಿಮಾನೋಡುತ್ತಿದ್ದರೆ, ನಾನುಕ್ರಿಕೆಟ್ನೋಡುತ್ತಿದ್ದೇನೆ. ಅವಳಿಗೂಖುಷಿ, ನನಗೂಖುಷಿ'' ಎಂದುಬರೆದಿದ್ದಾರೆ.