ನವದೆಹಲಿ(ಅ.05): ಪ್ರತಿಷ್ಠಿತರಣಜಿಟ್ರೋಫಿಕ್ರಿಕೆಟ್ ಪಂದ್ಯಾವಳಿಗೆಶುಕ್ರವಾರದಿಂದಚಾಲನೆಸಿಗುತ್ತಿದ್ದು, ರಣಜಿಇತಿಹಾಸದಲ್ಲಿ 46 ಬಾರಿಚಾಂಪಿಯನ್ ಆಗಿಮೆರೆದಿರುವಮುಂಬೈಪ್ರಸಕ್ತವರ್ಷದರಣಜಿಟೂರ್ನಿಯಮೊದಲದಿನವೇತನ್ನಅಭಿಯಾನಆರಂಭಿಸಲಿದೆ.
ರೋಹ್ಟಕ್ನಲ್ಲಿನಡೆಯಲಿರುವಮೊದಲಪಂದ್ಯದಲ್ಲಿಅದುತಮಿಳುನಾಡುತಂಡವನ್ನುಎದುರಿಸಲಿದೆ. ಇನ್ನು, ಚತ್ತೀಸ್ಗಢತಂಡಕ್ಕೆಇದೇಮೊದಲಬಾರಿಗೆರಣಜಿಟೂರ್ನಿಯಲ್ಲಿಪಾಲ್ಗೊಳ್ಳುವಅವಕಾಶಸಿಕ್ಕಿದ್ದು, ಕರ್ನಾಟಕತಂಡದಅಭಿಯಾನಅ. 13ರಿಂದಜಾರ್ಖಂಡ್ ವಿರುದ್ಧದಪಂದ್ಯದಮೂಲಕಆರಂಭವಾಗಲಿದೆ.
ಎರಡುವಿಶೇಷ: ಈಬಾರಿಯರಣಜಿಟೂರ್ನಿಯಲ್ಲಿಎರಡುಪ್ರಮುಖವಿಶೇಷಗಳಿವೆ. ಮೊದಲಬಾರಿಗೆಟೂರ್ನಿಯನ್ನುತಟಸ್ಥಸ್ಥಳಗಳಲ್ಲಿಆಡಿಸಲುನಿಶ್ಚಯಿಸಲಾಗಿದ್ದು, ಈಮೂಲಕತವರಿನಅಂಗಳದಲ್ಲಿತಂಡಗಳುಆಡುತ್ತಿದ್ದಸಂಸ್ಕೃತಿಗೆತೆರೆಬಿದ್ದಿದೆ. ಮತ್ತೊಂದು, ಚತ್ತೀಸ್ಗಢಕ್ರಿಕೆಟ್ ತಂಡವುಇದೇಮೊದಲಬಾರಿರಣಜಿಪಂದ್ಯಾವಳಿಗೆಕಾಲಿಡುತ್ತಿದ್ದುಆತಂಡದನೇತೃತ್ವವನ್ನುಹಿರಿಯಕ್ರಿಕೆಟಿಗಮೊಹಮ್ಮದ್ ಕೈಫ್ ವಹಿಸಿಕೊಂಡಿದ್ದಾರೆ.
ಚಿಗುರಿದಕನಸು: 2000ರಲ್ಲಿಮಧ್ಯಪ್ರದೇಶವಿಭಜನೆಗೊಂಡುಚತ್ತೀಸ್ಗಢಎಂಬಹೊಸರಾಜ್ಯಉದಯವಾದಾಗರಚನೆಗೊಂಡಿದ್ದಚತ್ತೀಸ್ಗಢರಾಜ್ಯಕ್ರಿಕೆಟ್ ಸಂಘಕ್ಕೆ (ಸಿಎಸ್ಸಿಎಸ್) ಇತ್ತೀಚಿನವರೆಗೂಭಾರತೀಯಕ್ರಿಕೆಟ್ ಮಂಡಳಿಯ (ಬಿಸಿಸಿಐ) ಶಾಶ್ವತಸದಸ್ಯತ್ವಸಿಕ್ಕಿರಲಿಲ್ಲ. ಸುಮಾರು 13 ವರ್ಷಗಳನಂತರ, ಇದೇವರ್ಷದಆರಂಭದಲ್ಲಿಮಹತ್ವದನಿರ್ಧಾರಪ್ರಕಟಿಸಿದಬಿಸಿಸಿಐ, ಶಾಶ್ವತಸದಸ್ಯತ್ವಸಂಸ್ಥೆಗಳಪಟ್ಟಿಗೆ 28ನೇಸಂಸ್ಥೆಯಾಗಿಸೇರ್ಪಡೆಯಾಗಲುಸಿಎಸ್ಸಿಎಗೆಅವಕಾಶನೀಡಿತು. ಇದು, ಆರಾಜ್ಯದಕ್ರಿಕೆಟ್ ತಂಡಕ್ಕೆರಣಜಿಹೆಬ್ಬಾಗಿಲುತೆರೆದಂತಾಯಿತು. ಹಾಗಾಗಿ, ಇದೇಮೊದಲಬಾರಿಗೆಆರಾಜ್ಯತಂಡರಣಜಿಗೆಪದಾರ್ಪಣೆಮಾಡಲಿದೆ. ಟೀಂಇಂಡಿಯಾದಲ್ಲಿಆಡಿದಅನುಭವಹೊಂದಿರುವಮೊಹಮ್ಮದ್ ಕೈಫ್ಗೆತಂಡದಸಾರಥ್ಯನೀಡಲಾಗಿದೆ.
ರಾಜ್ಯಸವಾಲು 13ರಿಂದ
ಈವರೆಗಿನರಣಜಿಇತಿಹಾಸದಲ್ಲಿ 8 ಬಾರಿಚಾಂಪಿಯನ್ ಆಗಿರುವಕರ್ನಾಟಕ, ಪ್ರಸಕ್ತರಣಜಿಟೂರ್ನಿಯಲ್ಲಿಅ. 13ರಿಂದತನ್ನಅಭಿಯಾನಆರಂಭಿಸಲಿದೆ. ನೂತನನಿಯಮದಂತೆ, ಈಬಾರಿರಾಜ್ಯದಲ್ಲಿನಡೆಯಲಿರುವರಣಜಿಪಂದ್ಯಗಳುಬೆಂಗಳೂರುಹೊರತಾಗಿಮೈಸೂರು, ಹುಬ್ಬಳ್ಳಿಗಳಲ್ಲಿನಡೆಯಲಿವೆ. ತಂಡದಪ್ರಮುಖಆಟಗಾರರಾದಕೆ.ಎಲ್. ರಾಹುಲ್ ಹಾಗೂಕರುಣ್ ನಾಯರ್, ಹಾಲಿನ್ಯೂಜಿಲೆಂಡ್ ವಿರುದ್ಧದಟೆಸ್ಟ್ ಸರಣಿಗಾಗಿಹಿರಿಯರತಂಡಕ್ಕೆಸೇರ್ಪಡೆಗೊಂಡಿದ್ದಾರೆ. ಹಾಗಾಗಿ, ಅವರಅನುಪಸ್ಥಿತಿಯುತಂಡವನ್ನುಬಾಧಿಸದಂತೆಮತ್ತೆಯಶಸ್ಸಿನತ್ತಮುನ್ನಡೆಸುವಜವಾಬ್ದಾರಿಯನ್ನುವಿನಯ್ ಕುಮಾರ್ ಸೇರಿದಂತೆತಂಡದಮಿಕ್ಕವರೂಹೊರಬೇಕಿದೆ.
