ನವದೆಹಲಿ(ಅ.04): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿಬೆಟ್ಟಿಂಗ್ ನಡೆಸಿದತಪ್ಪಿಗಾಗಿಚೆನ್ನೈಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವನ್ನುಎರಡುವರ್ಷಗಳಕಾಲಐಪಿಎಲ್ನಿಂದನಿಷೇಧಿಸಿರುವುದರವಿರುದ್ಧಬಿಜೆಪಿನಾಯಕಸುಬ್ರಮಣ್ಯಂಸ್ವಾಮಿಸಲ್ಲಿಸಿದ್ದಅರ್ಜಿಯವಿಚಾರಣೆಯತೀರ್ಪನ್ನುಸರ್ವೋಚ್ಚನ್ಯಾಯಾಲಯಕಾಯ್ದಿಟ್ಟಿದೆ.
2013ರಐಪಿಎಲ್ ಆವೃತ್ತಿಯಲ್ಲಿನಡೆದಿದ್ದಫಿಕ್ಸಿಂಗ್ ಪ್ರಕರಣದತನಿಖೆನಡೆಸಿದ್ದಲೋಧಾಸಮಿತಿಯುಸಿಎಸ್ಕೆತಂಡವನ್ನು 2 ವರ್ಷಗಳಕಾಲನಿಷೇಧಿಸಿತ್ತು.
ತಂಡದಮಾಲೀಕಎನ್. ಶ್ರೀನಿವಾಸನ್ ಇಲ್ಲವೇಆಟಗಾರರಮೇಲೆಯಾವುದೇಆರೋಪಗಳಿಲ್ಲದಿದ್ದರೂಸಿಎಸ್ಕೆಯನ್ನುನಿಷೇಧಿಸಿದ್ದೇಕೆಎಂದುಸುಬ್ರಹ್ಮಣಿಯನ್ ಸ್ವಾಮಿನ್ಯಾಯಾಲಯದಲ್ಲಿಪ್ರಶ್ನಿಸಿದ್ದಾರೆ.
ಚೆನ್ನೈಸೂಪರ್ ಕಿಂಗ್ಸ್ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪಾಲುದಾರರಾಗಿದ್ದ ಗುರುನಾಥ್ ಮೇಯಪ್ಪನ್, ರಾಜ್ ಕುಂದ್ರಾ ಬೆಟ್ಟಿಂಗ್'ನಲ್ಲಿ ತೊಡಗಿದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಲೋಧ ಕಮಿಟಿ ಈ ಎರಡು ತಂಡವನ್ನು ನಿಷೇಧಿಸಿತ್ತು.
