ನವದೆಲಿ(ಅ.04): ಇಂಡಿಯನ್ಪ್ರೀಮಿಯರ್ಲೀಗ್‌ (ಪಿಲ್‌)ನಲ್ಲಿಬೆಟ್ಟಿಂಗ್ನಡೆಸಿದತಪ್ಪಿಗಾಗಿಚೆನ್ನೈಸೂಪರ್ಕಿಂಗ್ಸ್‌ (ಸಿಸ್‌​ಕೆ) ತಂಡವನ್ನುಎರಡುವರ್ಷಗಳಕಾಲಐಪಿಲ್‌​ನಿಂದನಿಷೇಧಿಸಿರುವುದರವಿರುದ್ಧಬಿಜೆಪಿನಾಯಕಸುಬ್ರಮಣ್ಯಂಸ್ವಾಮಿಸಲ್ಲಿಸಿದ್ದಅರ್ಜಿಯವಿಚಾರಣೆಯತೀರ್ಪನ್ನುಸರ್ವೋಚ್ಚನ್ಯಾಯಾಲಯಕಾಯ್ದಿಟ್ಟಿದೆ.

2013ಐಪಿಎಲ್ಆವೃತ್ತಿಯಲ್ಲಿನಡೆದಿದ್ದಫಿಕ್ಸಿಂಗ್ಪ್ರಕಣದತನಿಖೆನಡೆಸಿದ್ದಲೋಧಾಸಮಿತಿಯುಸಿಎಸ್ಕೆತಂಡವನ್ನು 2 ವರ್ಷಗಳಕಾಲನಿಷೇಧಿಸಿತ್ತು.

ತಂಡದಮಾಲೀಕಎನ್‌. ಶ್ರೀನಿವಾಸನ್ಇಲ್ಲವೇಆಟಗಾರರಮೇಲೆಯಾವುದೇಆರೋಳಿಲ್ಲದಿದ್ದರೂಸಿಎಸ್ಕೆಯನ್ನುನಿಷೇಧಿಸಿದ್ದೇಕೆಎಂದುಸುಬ್ರಹ್ಮಣಿಯನ್ಸ್ವಾಮಿನ್ಯಾಯಾಲಯದಲ್ಲಿಪ್ರಶ್ನಿಸಿದ್ದಾರೆ.

ಚೆನ್ನೈಸೂಪರ್ಕಿಂಗ್ಸ್ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪಾಲುದಾರರಾಗಿದ್ದ ಗುರುನಾಥ್ ಮೇಯಪ್ಪನ್, ರಾಜ್ ಕುಂದ್ರಾ ಬೆಟ್ಟಿಂಗ್'ನಲ್ಲಿ ತೊಡಗಿದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಲೋಧ ಕಮಿಟಿ ಈ ಎರಡು ತಂಡವನ್ನು ನಿಷೇಧಿಸಿತ್ತು.