ನವದೆಹಲಿ(ಅ.03): ಪಾಕಿಸ್ತಾನಆಕ್ರಮಿತಕಾಶ್ಮೀರದಲ್ಲಿಭಾರತಸೇನೆಯುಇತ್ತೀಚೆಗೆನಡೆಸಿದಕಾರ್ಯಾಚರಣೆತರುವಾಯಪ್ರಧಾನಿನರೇಂದ್ರಮೋದಿನೀಡಿದ್ದಪಾಕಿಸ್ತಾನವಿರೋಧಿಹೇಳಿಕೆಗಳಬಗ್ಗೆಮಾಜಿಕ್ರಿಕೆಟಿಗಜಾವೇದ್ ಮಿಯಾಂದಾದ್ ಕೆಂಡಾಮಂಡಲವಾಗಿದ್ದಾರೆ.
ಅಲ್ಲಿನಖಾಸಗಿವಾಹಿನಿಯೊಂದಕ್ಕೆನೀಡಿರುವಸಂದರ್ಶನದಲ್ಲಿಮೋದಿಪಾಕಿಸ್ತಾನಕ್ಕೆನೀಡಿರುವಎಚ್ಚರಿಕೆ ಬಗ್ಗೆಕಿಡಿಕಾರಿರುವಅವರು, ‘‘ಪಾಕಿಸ್ತಾನವುಇಂಥಗೊಡ್ಡುಬೆದರಿಕೆಗಳಿಗೆಹೆದರುವುದಿಲ್ಲ. ಪಾಕಿಸ್ತಾನದಜನತೆಯಲ್ಲಿಒಗ್ಗಟ್ಟಿದೆ. ಸಾಂಘಿಕವಾಗಿಹೋರಾಡುವಛಾತಿಯಿದೆ. ಎರಡೂದೇಶಗಳನಡುವೆಯುದ್ಧನಡೆಯುವಸಂದರ್ಭಬಂದರೆನಾನುಹುತಾತ್ಮನಾಗಲುಸಿದ್ಧನಿದ್ದೇನೆ’’ ಎಂದುಹೇಳಿದ್ದಾರೆ.
