Asianet Suvarna News Asianet Suvarna News

ಕರ್ನಾಟಕ ಚುನಾವಣಾ ಪರಿಣಾಮ : ಬೆಂಗಳೂರಿನ ಆರ್'ಸಿಬಿ ಪಂದ್ಯ ಸ್ಥಳಾಂತರ

ಅಂದು ಕೋಲ್ಕತ್ತಾದಲ್ಲಿ  ನಡೆಯಬೇಕಿದ್ದ ಪಂದ್ಯ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.

 

Karnataka elections Effect RCB Match Shift

ಬೆಂಗಳೂರು(ಮಾ.28): ಮೇ.12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್'ನ ಆರ್'ಸಿಬಿ ಹಾಗೂ ಡೆಲ್ಲಿ ಡೇರ್'ಡೇವಿಲ್ಸ್ ಪಂದ್ಯ  ಕರ್ನಾಟಕ ಚುನಾವಣಾ ಪ್ರಯುಕ್ತ  ಕೋಲ್ಕತ್ತಾಗೆ ಸ್ಥಳಾಂತರಗೊಂಡಿದೆ. ಅಂದು ಕೋಲ್ಕತ್ತಾದಲ್ಲಿ  ನಡೆಯಬೇಕಿದ್ದ ಪಂದ್ಯ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Follow Us:
Download App:
  • android
  • ios