ನವದೆಹಲಿ(ಅ.03): ಇದೇಶುಕ್ರವಾರ (.7)ದಿಂದಗುಜರಾತ್ಅಹಮದಾಬಾದ್ನಲ್ಲಿನಡೆಯುವವಿಶ್ವಕಪ್ಕಬಡ್ಡಿಟೂರ್ನಿಯನ್ನುಪಂಜಾಬ್ನಲ್ಲಿನಡೆಸುವಂತೆಅಂತಾರಾಷ್ಟ್ರೀಯಕಬಡ್ಡಿಫೆಡರೇಷನ್ಗೆಪಾಕಿಸ್ತಾನಕಬಡ್ಡಿಸಂಸ್ಥೆಮನವಿಮಾಡಿದೆ.

ಉಭಯರಾಷ್ಟ್ರಗಳಲ್ಲಿಪರಿಸ್ಥಿತಿಹದಗೆಟ್ಟಿದೆ. ಉರಿಯಲ್ಲಿನಭಾರತೀಯಸೇನಾಶಿಬಿರದಮೇಲೆಉಗ್ರರದಾಳಿಯಿಂದಾಗಿಯಾವುದೇಹಂತದಲ್ಲಿಯಾದರೂಯುದ್ಧನಡೆಯುವಸಾಧ್ಯತೆಯಿದೆ. ಹೀಗಾಗಿಕಬಡ್ಡಿವಿಶ್ವಕಪ್ಟೂರ್ನಿಯನ್ನುಮುಂದೂಡಿಮುಂದಿನತಿಂಗಳುಮೊದಲವಾರದಲ್ಲಿಪಂಜಾಬ್ನಲ್ಲಿನಡೆಸಬೇಕುಎಂದೂಕೇಳಿಕೊಂಡಿದೆಎಂದುಪಾಕಿಸ್ತಾನಪತ್ರಿಕೆರೋಜ್ನಾಮ್ದುನ್ಯಾದಲ್ಲಿಪ್ರಕಟಿಸಲಾಗಿದೆ.

ಅಂದಹಾಗೆವಿಶ್ವಕಪ್ಕಬಡ್ಡಿಗೆಪಾಕಿಸ್ತಾನವನ್ನುಆಹ್ವಾನಿಸುವುದಿಲ್ಲಎಂದುಭಾರತಕಬಡ್ಡಿಸಂಸ್ಥೆಭಾನುವಾರವಷ್ಟೇಹೇಳಿತ್ತು.