ನವದೆಹಲಿ(ಅ.03): ಇದೇಶುಕ್ರವಾರ (ಅ.7)ದಿಂದಗುಜರಾತ್ನಅಹಮದಾಬಾದ್ನಲ್ಲಿನಡೆಯುವವಿಶ್ವಕಪ್ ಕಬಡ್ಡಿಟೂರ್ನಿಯನ್ನುಪಂಜಾಬ್ನಲ್ಲಿನಡೆಸುವಂತೆಅಂತಾರಾಷ್ಟ್ರೀಯಕಬಡ್ಡಿಫೆಡರೇಷನ್ಗೆಪಾಕಿಸ್ತಾನಕಬಡ್ಡಿಸಂಸ್ಥೆಮನವಿಮಾಡಿದೆ.
ಉಭಯರಾಷ್ಟ್ರಗಳಲ್ಲಿಪರಿಸ್ಥಿತಿಹದಗೆಟ್ಟಿದೆ. ಉರಿಯಲ್ಲಿನಭಾರತೀಯಸೇನಾಶಿಬಿರದಮೇಲೆಉಗ್ರರದಾಳಿಯಿಂದಾಗಿಯಾವುದೇಹಂತದಲ್ಲಿಯಾದರೂಯುದ್ಧನಡೆಯುವಸಾಧ್ಯತೆಯಿದೆ. ಹೀಗಾಗಿಕಬಡ್ಡಿವಿಶ್ವಕಪ್ ಟೂರ್ನಿಯನ್ನುಮುಂದೂಡಿಮುಂದಿನತಿಂಗಳುಮೊದಲವಾರದಲ್ಲಿಪಂಜಾಬ್ನಲ್ಲಿನಡೆಸಬೇಕುಎಂದೂಕೇಳಿಕೊಂಡಿದೆಎಂದುಪಾಕಿಸ್ತಾನಪತ್ರಿಕೆರೋಜ್ನಾಮ್ ದುನ್ಯಾದಲ್ಲಿಪ್ರಕಟಿಸಲಾಗಿದೆ.
ಅಂದಹಾಗೆವಿಶ್ವಕಪ್ ಕಬಡ್ಡಿಗೆಪಾಕಿಸ್ತಾನವನ್ನುಆಹ್ವಾನಿಸುವುದಿಲ್ಲಎಂದುಭಾರತಕಬಡ್ಡಿಸಂಸ್ಥೆಭಾನುವಾರವಷ್ಟೇಹೇಳಿತ್ತು.
