Asianet Suvarna News Asianet Suvarna News

2 ಕೋಟಿ ಬಹುಮಾನ ಕೇಳಿದ್ದಕ್ಕೆ ಸಚಿವನಿಗೆ ಸಿಟ್ಟು..!

‘ಭಾಕರ್, ಸಾಮಾಜಿಕ ತಾಣದಲ್ಲಿ ಮಾತನಾಡುವುದಕ್ಕಿಂತ ಮೊದಲು ಕ್ರೀಡಾ ಇಲಾಖೆಯೊಂದಿಗೆ ಮಾತ ನಾಡಬೇಕು. ಅವರ ಭಾಷೆ ಸರ್ಕಾರದ ಘನತೆಯನ್ನು ತಗ್ಗಿಸುವಂಥದ್ದಾಗಿದೆ’ ಎಂದು ಸಚಿವ ಅನಿಲ್ ಹೇಳಿದ್ದರು. 

Haryana Sports Minister wants Manu Bhaker to feel sorry IOA tells him to back off
Author
Chandigarh, First Published Jan 6, 2019, 4:19 PM IST

ಚಂಡೀಗಢ(ಜ.06): ಅಂತಾರಾಷ್ಟ್ರೀಯ ಯುವ ಶೂಟರ್ ಮನು ಭಾಕರ್, ಸರ್ಕಾರದ ವಿರುದ್ಧ ನೀಡಿದ್ದ ತಮ್ಮ ಹೇಳಿಕೆಗೆ ಕ್ಷಮೆಕೋರಬೇಕೆಂದು ಹೇಳಿದ್ದಕ್ಕೆ ಹರ್ಯಾಣ ಸರ್ಕಾರದ ಕ್ರೀಡಾ ಸಚಿವ ಅನಿಲ್ ವಿಜ್ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದಾರೆ. 

ಯೂತ್ ಒಲಿಂಪಿಕ್ಸ್: ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ವೇಟ್ ಲಿಫ್ಟರ್ ಜೆರೆಮಿ!

‘ಭಾಕರ್, ಸಾಮಾಜಿಕ ತಾಣದಲ್ಲಿ ಮಾತನಾಡುವುದಕ್ಕಿಂತ ಮೊದಲು ಕ್ರೀಡಾ ಇಲಾಖೆಯೊಂದಿಗೆ ಮಾತ ನಾಡಬೇಕು. ಅವರ ಭಾಷೆ ಸರ್ಕಾರದ ಘನತೆಯನ್ನು ತಗ್ಗಿಸುವಂಥದ್ದಾಗಿದೆ’ ಎಂದು ಸಚಿವ ಅನಿಲ್ ಹೇಳಿದ್ದರು. 

ಯೂತ್‌ ಒಲಿಂಪಿಕ್‌: 16 ವರ್ಷದ ಮನು ಭಾಕರ್‌ ಧ್ವಜಧಾರಿ

2018ರ ಯೂತ್ ಒಲಿಂಪಿಕ್ಸ್'ನಲ್ಲಿ ಮನು ಭಾಕರ್ ಚಿನ್ನ ಗೆದ್ದಿದ್ದಕ್ಕೆ ಹರ್ಯಾಣ ಸರ್ಕಾರ ₹2 ಕೋಟಿ ನಗದು ಬಹುಮಾನ ಘೋಷಿಸಿತ್ತು. ಆದರೆ ಸರ್ಕಾರ ಈವರೆಗೂ ಬಹುಮಾನ ನೀಡದೇ ಇದ್ದುದಕ್ಕೆ ಭಾಕರ್, ತಮ್ಮ ಟ್ವೀಟರ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದರು. ಇದು ಸಚಿವ ಅನಿಲ್ ವಿಜ್ ಅಸಮಾಧಾನಕ್ಕೆ ಕಾರಣವಾಗಿತ್ತು.

Follow Us:
Download App:
  • android
  • ios