ಮುಂಬೈ(ಸೆ.15): ಭಾರತರಾಷ್ಟ್ರೀಯಕ್ರಿಕೆಟ್ಹಿರಿತಂಡದಆಯ್ಕೆಮಂಡಳಿಯಸದಸ್ಯತ್ವಕ್ಕಾಗಿಮಾಜಿಕ್ರಿಕೆಟಿರಿಂದಬಿಸಿಸಿಐಅರ್ಜಿಳನ್ನುಆಹ್ವಾನಿಸಿರುವಹಿನ್ನೆಲೆಯಲ್ಲಿಕರ್ನಾಕದಮಾಜಿಕ್ರಿಕೆಟಿಗವೆಂಕಟೇಶ್ಪ್ರಸಾದ್ಹಾಗೂಮತ್ತೊಬ್ಬಮಾಜಿಕ್ರಿಕೆಟಿಗನಯನ್ಮೋಂಗಿಯಾಅರ್ಜಿಹಾಕಿದ್ದಾರೆ. ಸದ್ಯಕ್ಕೆಕಿರಿಯರರಾಷ್ಟ್ರೀಯಆಯ್ಕೆಸಮಿತಿಯಅಧ್ಯಕ್ಷರಾಗಿರುವೆಂಕಟೇಶ್ಪ್ರಸಾದ್ಇದೀಗಹಿರಿಯರಆಯ್ಕೆಸಮಿತಿಗೆಸೇರ್ಪಡೆಗೊಳ್ಳಲುಪ್ರಯತ್ನಿಸಿದ್ದಾರೆ.

ಲೋಧಾಸಮಿತಿಶಿಫಾಸುಗಳಪ್ರಕಾರ, ಬಾರಿಯಆಯ್ಕೆಸಮಿತಿಗೆಆಯ್ಕೆಯಾಗುವಅಭ್ಯರ್ಥಿಳಿಗೆಹೊಸನಿಬಂಧನೆಳನ್ನುಬಿಸಿಸಿಐವಿಧಿಸಿತ್ತು. ಅದರಂತೆ, ಅಭ್ಯರ್ಥಿಗಳು 60 ವರ್ಷಕ್ಕಿಂತಮೇಲ್ಪಟ್ಟಿಬಾರದು. ಅಲ್ಲದೆ, ಅಂತಾರಾಷ್ಟ್ರೀಯಮಟ್ಟದಲ್ಲಿಕನಿಷ್ಠಒಂದುಟೆಸ್ಟ್ಅಥವಾಒಂದುಏಕದಿನಪಂದ್ಯನ್ನಾದರೂಆಡಿಬೇಕು. ಕನಿಷ್ಠ 50 ಪ್ರಥಮದರ್ಜೆಪಂದ್ಯನ್ನಾದರೂಆಡಿಬೇಕೆಂಬಷರತ್ತುಳನ್ನುವಿಧಿಲಾಗಿತ್ತು.

ಅಂತಾರಾಷ್ಟ್ರೀಯಮಟ್ಟದಲ್ಲಿ 33 ಟೆಸ್ಟ್ಹಾಗೂ 161 ಏಕದಿನಪಂದ್ಯಳನ್ನು ವೆಂಕಟೇಶ್ಪ್ರಸಾದ್ಆಡಿದ್ದಾರೆ. ಇನ್ನು, 123 ಪ್ರಥಮದರ್ಜೆಪಂದ್ಯಗಳಲ್ಲಿಕಾಣಿಸಿಕೊಂಡಿರುವಅವರುತಮ್ಮಉಮೇದುವಾರಿಕೆಯನ್ನುಅರ್ಜಿಯಲ್ಲಿಸಮರ್ಥಿಸಿಕೊಂಡಿದ್ದಾರೆ. ಇನ್ನು, ಭಾರತಕಂಡಅತ್ಯುತ್ತಮವಿಕೆಟ್ಕೀಪರ್‌​ಲ್ಲೊಬ್ಬರಾಗಿರುವನಯನ್ಮೋಂಗಿಯಾ 44 ಅಂತಾರಾಷ್ಟ್ರೀಯಟೆಸ್ಟ್ಪಂದ್ಯಳಲ್ಲಿಕಾಣಿಸಿಕೊಂಡಿದ್ದು, 140 ಏಕದಿನಹಾಗೂ 158 ಪ್ರಥಮದರ್ಜೆಪಂದ್ಯನ್ನಾಡಿದ್ದಾರೆ.

ವೆಂಕಟೇಶ್ಪ್ರಸಾದ್ಹಾಗೂನಯನ್ಮೋಂಗಿಯಾಹೊರತುಡಿಸಿದಂತೆ, ಟೀಂಇಂಡಿಯಾದಮತ್ತೊಬ್ಬಮಾಜಿವಿಕೆಟ್ಕೀಪರ್ಸಮೀರ್ಡಿಘೆ, ಎಡಗೈಸ್ಪಿನ್ನರ್ನೈಲೇಶ್ಕುಲಕರ್ಣಿಹಾಗೂವೇಗಿಅಬೆಕುರುವಿಲ್ಲಾಸಹಆಯ್ಕೆಸಮಿತಿಗೆಆಯ್ಕೆಬಯಸಿಅರ್ಜಿಸಲ್ಲಿಸಿದ್ದಾರೆ.

ಇವರೊಂದಿಗೆ, ಕೆಲವಾರುಮಾಜಿರಾಷ್ಟ್ರಟ್ಟದಕ್ರಿಕೆರ್‌​ಗಳೂಅರ್ಜಿಸಲ್ಲಿಸಿದ್ದು, ಅವರಲ್ಲಿಶಿಶಿರ್ಹಟ್ಟಂಗಡಿ, ಶಂತನುಸುಗ್ವೇಕರ್‌, ರಾಬಿನ್ಸಿಂಗ್‌ (ಜೂನಿಯರ್‌) ಹಾಗೂಪ್ರೀತಂಗಂಧೆಸಹಅರ್ಜಿಸಲ್ಲಿಸಿದ್ದಾರೆ.