ಮುಂಬೈ(ಸೆ.15): ಭಾರತರಾಷ್ಟ್ರೀಯಕ್ರಿಕೆಟ್ ಹಿರಿಯರತಂಡದಆಯ್ಕೆಮಂಡಳಿಯಸದಸ್ಯತ್ವಕ್ಕಾಗಿಮಾಜಿಕ್ರಿಕೆಟಿಗರಿಂದಬಿಸಿಸಿಐಅರ್ಜಿಗಳನ್ನುಆಹ್ವಾನಿಸಿರುವಹಿನ್ನೆಲೆಯಲ್ಲಿಕರ್ನಾಟಕದಮಾಜಿಕ್ರಿಕೆಟಿಗವೆಂಕಟೇಶ್ ಪ್ರಸಾದ್ ಹಾಗೂಮತ್ತೊಬ್ಬಮಾಜಿಕ್ರಿಕೆಟಿಗನಯನ್ ಮೋಂಗಿಯಾಅರ್ಜಿಹಾಕಿದ್ದಾರೆ. ಸದ್ಯಕ್ಕೆಕಿರಿಯರರಾಷ್ಟ್ರೀಯಆಯ್ಕೆಸಮಿತಿಯಅಧ್ಯಕ್ಷರಾಗಿರುವವೆಂಕಟೇಶ್ ಪ್ರಸಾದ್ ಇದೀಗಹಿರಿಯರಆಯ್ಕೆಸಮಿತಿಗೆಸೇರ್ಪಡೆಗೊಳ್ಳಲುಪ್ರಯತ್ನಿಸಿದ್ದಾರೆ.
ಲೋಧಾಸಮಿತಿಶಿಫಾರಸುಗಳಪ್ರಕಾರ, ಈಬಾರಿಯಆಯ್ಕೆಸಮಿತಿಗೆಆಯ್ಕೆಯಾಗುವಅಭ್ಯರ್ಥಿಗಳಿಗೆಹೊಸನಿಬಂಧನೆಗಳನ್ನುಬಿಸಿಸಿಐವಿಧಿಸಿತ್ತು. ಅದರಂತೆ, ಅಭ್ಯರ್ಥಿಗಳು 60 ವರ್ಷಕ್ಕಿಂತಮೇಲ್ಪಟ್ಟಿರಬಾರದು. ಅಲ್ಲದೆ, ಅಂತಾರಾಷ್ಟ್ರೀಯಮಟ್ಟದಲ್ಲಿಕನಿಷ್ಠಒಂದುಟೆಸ್ಟ್ ಅಥವಾಒಂದುಏಕದಿನಪಂದ್ಯವನ್ನಾದರೂಆಡಿರಬೇಕು. ಕನಿಷ್ಠ 50 ಪ್ರಥಮದರ್ಜೆಪಂದ್ಯಗಳನ್ನಾದರೂಆಡಿರಬೇಕೆಂಬಷರತ್ತುಗಳನ್ನುವಿಧಿಸಲಾಗಿತ್ತು.
ಅಂತಾರಾಷ್ಟ್ರೀಯಮಟ್ಟದಲ್ಲಿ 33 ಟೆಸ್ಟ್ಹಾಗೂ 161 ಏಕದಿನಪಂದ್ಯಗಳನ್ನು ವೆಂಕಟೇಶ್ ಪ್ರಸಾದ್ ಆಡಿದ್ದಾರೆ. ಇನ್ನು, 123 ಪ್ರಥಮದರ್ಜೆಪಂದ್ಯಗಳಲ್ಲಿಕಾಣಿಸಿಕೊಂಡಿರುವಅವರುತಮ್ಮಉಮೇದುವಾರಿಕೆಯನ್ನುಅರ್ಜಿಯಲ್ಲಿಸಮರ್ಥಿಸಿಕೊಂಡಿದ್ದಾರೆ. ಇನ್ನು, ಭಾರತಕಂಡಅತ್ಯುತ್ತಮವಿಕೆಟ್ ಕೀಪರ್ಗಳಲ್ಲೊಬ್ಬರಾಗಿರುವನಯನ್ ಮೋಂಗಿಯಾ 44 ಅಂತಾರಾಷ್ಟ್ರೀಯಟೆಸ್ಟ್ ಪಂದ್ಯಗಳಲ್ಲಿಕಾಣಿಸಿಕೊಂಡಿದ್ದು, 140 ಏಕದಿನಹಾಗೂ 158 ಪ್ರಥಮದರ್ಜೆಪಂದ್ಯಗಳನ್ನಾಡಿದ್ದಾರೆ.
ವೆಂಕಟೇಶ್ ಪ್ರಸಾದ್ ಹಾಗೂನಯನ್ ಮೋಂಗಿಯಾಹೊರತುಪಡಿಸಿದಂತೆ, ಟೀಂಇಂಡಿಯಾದಮತ್ತೊಬ್ಬಮಾಜಿವಿಕೆಟ್ ಕೀಪರ್ ಸಮೀರ್ ಡಿಘೆ, ಎಡಗೈಸ್ಪಿನ್ನರ್ ನೈಲೇಶ್ ಕುಲಕರ್ಣಿಹಾಗೂವೇಗಿಅಬೆಕುರುವಿಲ್ಲಾಸಹಆಯ್ಕೆಸಮಿತಿಗೆಆಯ್ಕೆಬಯಸಿಅರ್ಜಿಸಲ್ಲಿಸಿದ್ದಾರೆ.
ಇವರೊಂದಿಗೆ, ಕೆಲವಾರುಮಾಜಿರಾಷ್ಟ್ರಮಟ್ಟದಕ್ರಿಕೆಟರ್ಗಳೂಅರ್ಜಿಸಲ್ಲಿಸಿದ್ದು, ಅವರಲ್ಲಿಶಿಶಿರ್ ಹಟ್ಟಂಗಡಿ, ಶಂತನುಸುಗ್ವೇಕರ್, ರಾಬಿನ್ ಸಿಂಗ್ (ಜೂನಿಯರ್) ಹಾಗೂಪ್ರೀತಂಗಂಧೆಸಹಅರ್ಜಿಸಲ್ಲಿಸಿದ್ದಾರೆ.
