ಮಾಸ್ಕೊ(ಅ.05): ಗೆಲ್ಲುವಅವಕಾಶವನ್ನುಕೈಚೆಲ್ಲಿದಐದುಬಾರಿಯವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಹತ್ತನೇತಾಲ್ ಸ್ಮಾರಕಚೆಸ್ ಪಂದ್ಯಾವಳಿಯಏಳನೇಸುತ್ತಿನಲ್ಲಿರಷ್ಯಾಆಟಗಾರಪೀಟರ್ ಸ್ವಿಡ್ಲರ್ ವಿರುದ್ಧಡ್ರಾಗೆತೃಪ್ತಿಪಟ್ಟರು.
ಇದರಿಂದ 20,0000 ಡಾಲರ್ ಬಹುಮಾನಮೊತ್ತದಟೂರ್ನಿಯಲ್ಲಿವಿಶ್ವನಾಥನ್ 4 ಅಂಕಗಳೊಂದಿಗೆಜಂಟಿಮೂರನೇಸ್ಥಾನದಲ್ಲೇಉಳಿಯುವಂತಾಯಿತು.
ಆದರೆ, ಏಳನೇಸುತ್ತಿನಪಂದ್ಯದಲ್ಲಿಚೀನಾದಲಿಚಾವೊವಿರುದ್ಧಡ್ರಾಸಾಧಿಸಿದರಷ್ಯಾದಇಯಾನ್ ನೆಪೊನಿಯಾಚ್ಟಿ(5) ಅಗ್ರಸ್ಥಾನದಲ್ಲೇಮುಂದುವರೆದಿದ್ದರೆ, ವ್ಲಾಡಿಮಿರ್ ಕ್ರಾಮ್ನಿಕ್ ವಿರುದ್ಧಡ್ರಾಸಾಧಿಸಿದಹಾಲೆಂಡ್ನಅನೀಶ್ ಗಿರಿಕೇವಲ 0.5 ಪಾಯಿಂಟ್ ಮುನ್ನಡೆಯೊಂದಿಗೆಎರಡನೇಸ್ಥಾನಅಲಂಕರಿಸಿದ್ದಾರೆ.
