Asianet Suvarna News Asianet Suvarna News
32 results for "

ಮೈಲಾರಲಿಂಗೇಶ್ವರ

"
Mailaralingeshwara Karnataka 2019 Haveri political importanceMailaralingeshwara Karnataka 2019 Haveri political importance

‘ಕಬ್ಬಿಣದ ಸರಪಳಿ ಹರಿತಲೇ ಪರಾಕ್’ ಕಾರ್ಣಿಕ ಭವಿಷ್ಯ ಕೇಂದ್ರಕ್ಕೊ? ರಾಜ್ಯಕ್ಕೊ?

ಹಾವೇರಿಯ ಶ್ರೀಕ್ಷೇತ್ರ ಮೈಲಾರಲಿಂಗೇಶ್ವರನ ಪ್ರಸಕ್ತ ವರ್ಷದ ಕಾರಣೀಕ ನುಡಿದಿದೆ. "ಕಬ್ಬಿಣದ ಸರಪಳಿ ಹರಿತಲೇ ಪರಾಕ್" ಎಂಬ ಕಾರಣಿಕ ವಾಕ್ಯ ಇದೀಗ  ರಾಜಕೀಯವಾಗಿಯೂ ಪ್ರಾಮುಖ್ಯ ಪಡೆದುಕೊಂಡಿದೆ.

ASTROLOGY Feb 22, 2019, 7:47 PM IST

Change of Mylar in Carnival Festival Breaks  Outrage among devoteesChange of Mylar in Carnival Festival Breaks  Outrage among devotees
Video Icon

ಮೈಲಾರ ಕಾರ್ಣಿಕೋತ್ಸವದ ಗೊರವಯ್ಯ ಬದಲಾವಣೆ: ಭಕ್ತರಿಂದ ಆಕ್ರೋಶ

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುವ ಗೊರವಯ್ಯನನ್ನು ಬದಲಾಯಿಸಿದ್ದು ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ.  ರಾಮಣ್ಣನನ್ನು ತೆಗೆದು ಹಾಕಿ ಸಹೋದರ ಸಣ್ಣಪ್ಪನಿಗೆ ದೀಕ್ಷೆ ನೀಡಲಾಗಿದೆ. ರಾಮಣ್ಣನೇ ಕಾರ್ಣಿಕ ಹೇಳಲಿ ಎಂದು ದೇವಸ್ಥಾನದ ಆವರಣದಲ್ಲಿ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ವಾರದೊಳಗೆ ಮುಖಂಡರು, ಭಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ  ಎಂದು ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ. 

NEWS Dec 13, 2018, 6:00 PM IST