* ಈ ವರ್ಷ ಕಾಡಿದ ಕೋವಿಡ್ಗೆ ಲಸಿಕೆಯೇ ಮದ್ದು
* ವರ್ಷದಲ್ಲಿ 717 ಸೋಂಕಿತರ ಸಾವು, 39,622 ಪಾಸಿಟಿವ್ ಪ್ರಕರಣ
* ಮೇ ತಿಂಗಳಲ್ಲಿ ಲಾಕ್ಡೌನ್, ಮತ್ತೆ ಆರ್ಥಿಕತೆಗೆ ತೊಂದರೆ
Karnataka Districts Dec 31, 2021, 7:56 AM IST
* ರಾಜಕೀಯ ಭೀಷ್ಮ ಎನಿಸಿದ್ದ ಸಿ.ಎಂ. ಉದಾಸಿ ನಿಧನದ ಕಹಿ ಘಟನೆ
* ವರ್ಷವಿಡಿ ಚುನಾವಣಾ ರಂಗು
* ವರ್ಷವಿಡಿ ಚುನಾವಣೆ ಕಾವು
Politics Dec 29, 2021, 9:03 AM IST
Karnataka Districts Dec 20, 2021, 11:59 AM IST
ಮೂಡಿಗೆರೆ (Mudigere) ತಾಲೂಕಿನ ಬಣಕಲ್ ಗ್ರಾಮದಲ್ಲಿರೋ ಈ ಬಡಾವಣೆಗೆ (Layout) ಹೋದ್ರೆ ಕುಗ್ರಾಮಕ್ಕಿಂತ ಕಡೆಯಾದ ಅನುಭವವಾಗುತ್ತೆ.
Karnataka Districts Dec 10, 2021, 11:09 AM IST
2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ (Nature calamities) ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಿಕೊಡಲಾಗುತ್ತಿದೆ. ಹಲವಾರು ಮನೆಗಳು ಇನ್ನೂ ಕೂಡಾ ಪೂರ್ಣವಾಗಿಲ್ಲ.
Karnataka Districts Dec 3, 2021, 1:39 PM IST
*ದೇಶಾದ್ಯಂತ 50.40 ಲಕ್ಷ ಹೆಕ್ಟೇರ್ನಲ್ಲಿದ್ದ ಬೆಳೆ ನಷ್ಟ
*ಆ ಪೈಕಿ ಕರ್ನಾಟಕದ್ದೇ 14 ಲಕ್ಷ ಹೆಕ್ಟೇರ್: ತೋಮರ್
*ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ 8873 ಕೋಟಿ ರು
state Dec 1, 2021, 6:57 AM IST
ಸಮುದ್ರ ಮಟ್ಟ ಏರಿಕೆ ಸಮಸ್ಯೆ ಮಟ್ಟ ಹಾಕಲು ತಜ್ಞರು ಹೊಸತೊಂದು ಪ್ರಾಯೋಗಿಕ ಪರಿಹಾರ ಕಂಡುಕೊಂಡಿದ್ದಾರೆ. ಅದೇ ತೇಲುವ ನಗರ. ದಕ್ಷಿಣ ಕೊರಿಯಾದ ತೀರ ಪ್ರದೇಶದಲ್ಲಿ ಜಗತ್ತಿನ ಮೊದಲ ತೇಲುವ ನಗರ ಸಿದ್ಧವಾಗುತ್ತಿದೆ. ಪ್ರವಾಹ ತಡೆ ಮೂಲಸೌಕರ್ಯ (flood-proof infrastructure), ಸುನಾಮಿ, ಚಂಡಮಾರುತಗಳಿಗೂ ಜಗ್ಗದಂತೆ ಈ ನಗರವನ್ನು ನಿರ್ಮಿಸಲಾಗುತ್ತಿದೆ. ಈ ನಗರದ ಉಪಯೋಗವೇನು, ಮೂಲಸೌಕರ್ಯಗಳೇನು, ಹೇಗಿರಲಿದೆ ಎಲ್ಲ ವಿವರ ಬಹಳ ಆಸಕ್ತಿಕರವಾಗಿದೆ.
Travel Nov 25, 2021, 11:51 AM IST
ಮಳೆ(Rain) ನೀರು ಸರಾಗವಾಗಿ ಹರಿಯುವಂತೆ ಮಾಡಲು ರಾಜಕಾಲುವೆ ಅಗಲ ವಿಸ್ತರಿಸಿ, ಪುನರ್ ನಿರ್ಮಾಣಕ್ಕಾಗಿ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಬಿಬಿಎಂಪಿ ಅಧಿಕಾರಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಾಕೀತು ಮಾಡಿದ್ದು, ಈ ಯೋಜನೆಗಾಗಿ ರಾಜ್ಯ ಸರ್ಕಾರದಿಂದ(Government of Karnataka) 900 ಕೋಟಿ ಅನುದಾನ ಒದಗಿಸುವುದಾಗಿ ಪ್ರಕಟಿಸಿದ್ದಾರೆ.
Karnataka Districts Nov 25, 2021, 6:38 AM IST
ರಾಜಧಾನಿಯಲ್ಲಿ ಸುರಿದ ಶತಮಾನದ ಮಳೆಯಿಂದ JNCASR ಗೆ ನೀರು ನುಗ್ಗಿ ದಶಕಗಳಿಂದ ‘ವೈರಾಣು ಜಗತ್ತಿನ’ ಮೇಲೆ ನಡೆಸಲಾಗುತ್ತಿದ್ದ ಸಂಶೋಧನೆಗಳು, ಸಂಗ್ರಹಿಸಿದ್ದ ಮಾದರಿಗಳು ಹಾಗೂ ಲಕ್ಷಾಂತರ ರುಪಾಯಿ ಮೌಲ್ಯದ ಸೂಕ್ಷ್ಮ ಉಪಕರಣಗಳೆಲ್ಲಾ ನೀರು ಪಾಲಾಗಿವೆ.
state Nov 24, 2021, 9:22 AM IST
* ದೇಶದಲ್ಲಿ ಅಪಾರ ಪ್ರವಾಹ, ಮಳೆ, ಚಂಡಮಾರುತ
* ಇನ್ನೂ ಮುಂದುವರೆಯಲಿದೆ ಈ ಪರಿಸ್ಥಿತಿ ಎಂದ ಹವಾಮಾನ ತಜ್ಞರು
* ಶಾಕ್ ಕೊಟ್ಟಿದೆ ತಜ್ಞರ ವರದಿ, ಹೀಗಾದರೆ ಮುಂದೇನು?
India Nov 24, 2021, 12:19 AM IST
Karnataka Districts Nov 23, 2021, 6:40 AM IST
ಕರ್ನಾಟಕದಲ್ಲಿ ಸುರಿದ ರಣಭೀಕರ ಮಳೆ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಅದರಲ್ಲೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೆಳೆದ ಬೆಳೆ ನೀರುಪಾಲಾಗಿದೆ. ಸಾಲ ದುಪ್ಪಟ್ಟಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದು. ಇತ್ತ ಮನೆಕಳೆದುಕೊಂಡು ಬದಕು ಬೀದಿಪಾಲಾದ ಕುಟುಂಬಗಳು ಕಣ್ಣೀರು ಹಾಕುತ್ತಿದೆ. ವಿಧಾನ ಪರಿಷತ್ ಫೈಟ್, ಕೃಷಿ ಕಾಯ್ದೆ ವಾಪಸ್ ಕುರಿತು ರೋಚಕ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
India Nov 22, 2021, 11:45 PM IST
ಕಳೆದ 2- 3 ದಿನಗಳಿಂದ ನಿರಂತರ ಸುರಿದ ಮಳೆಗೆ ರೈತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಅತ್ತ ಮನೆ ಕಳೆದುಕೊಂಡ ಬಡ ಕುಟುಂಬಗಳು ವಾಸಕ್ಕೆ ಜಾಗ ಇಲ್ಲದೇ ಕಣ್ಣೀರಿಡುತ್ತಿವೆ.
state Nov 22, 2021, 12:42 PM IST
India Nov 22, 2021, 6:42 AM IST
ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ. ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಹೇಳಿ.. ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ
Politics Nov 21, 2021, 5:51 PM IST