Asianet Suvarna News Asianet Suvarna News

ಚಲನಚಿತ್ರೋತ್ಸವದ ದುಂದುವೆಚ್ಚಕ್ಕೆ ಕಡಿವಾಣ: ಸಿಎಂಗೆ ಮನವಿ

ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಜವಬ್ದಾರಿ ಪ್ರೈವೇಟ್ ಇವೆಂಟ್ ಕಂಪನಿಗೆ | ಇಷ್ಟೊಂದು ದುಂದುವೆಚ್ಚ ಬೇಕಾ..? ಸಿಎಂಗೆ ಸಿನಿ ಪ್ರಮುಖರದ ಮನವಿ

Sandalwood seniors writes to cm BS Yediyurappa to cut the luxury expense on Film Festival dpl
Author
Bangalore, First Published Mar 12, 2021, 11:29 AM IST

ಬೆಂಗಳೂರು(ಮಾ.12): ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದುಂದು ವೆಚ್ಚಕ್ಕೆ ಕಡವಾಣ ಹಾಕಲು ಮನವಿ ಮಾಡಲಾಗಿದೆ.

ಈ ಬಾರಿ ನಡೆಯುತ್ತಿರೋ ಚಿತ್ರೋತ್ಸವದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ಮೂರು ಕೋಟಿ ಖರ್ಚು ಮಾಡಲಾಗುತ್ತಿದ್ದು, ಅಕಾಡೆಮಿಯ ವತಿಯಿಂದ ಕಾರ್ಯಕ್ರಮದ ಉಸ್ತುವಾರಿ ಖಾಸಗಿ ಸಂಸ್ಥೆಗೆ ನೀಡಲಾಗಿದೆ.

ರಾಬರ್ಟ್ ಅಬ್ಬರ: ಮೊದಲ ದಿನವೇ 17ಕೋಟಿಗೂ ಹೆಚ್ಚು ಗಳಿಕೆ

ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸ್ಯಾಂಡಲ್ ವುಡ್ ನಿರ್ದೇಶಕರು ಈ ಕಾರ್ಯಕ್ರಮ ಅಕಾಡೆಮಿಯೇ ನಡೆಸಬೇಕು ಅಥವಾ ಚಿತ್ರೋದ್ಯಮದವರಿಗೆ ನೀಡಬೇಕು ಎಂದು ಕೇಳಿದೆ.

ಖಾಸಗಿ ಇವೆಂಟ್ ಸಂಸ್ಥೆಗೆ ನೀಡಿರೋದು ಬೇಸರದ ಸಂಗತಿ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಎಂದು ಮನವಿ ಮಾಡಲಾಗಿದೆ.

ಲಾಕ್‌ಡೌನ್‌ನಲ್ಲಿ ಅಡುಗೆ ಕಲಿತಿದ್ದಾರೆ ಪುನೀತ್.!

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ . ಗಿರೀಶ್ ಕಾಸರವಳ್ಳಿ .ಪಿ ಶೇಷಾದ್ರಿ. ಬಿ ಸುರೇಶ್ ಸೇರಿದಂತೆ ಇನ್ನು ಅನೇಕರು ಈ ಸಂಬಂಧ ಸಿಎಂಗೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios