Asianet Suvarna News Asianet Suvarna News

ಹನುಮಾವತಾರ ತಾಳಿ ಅಭಿಮಾನಿಗಳಿಗೆ ಬಹುಮುಖ್ಯ ಸಂದೇಶ ಕೊಟ್ಟ ದರ್ಶನ್

ಅಭಿಮಾನಿಗಳಿಗೆ ಹನುಮ ಜಯಂತಿ ಶುಭಾಶಯ ಕೋರಿದ ಚಾಲೆಂಜಿಂಗ್ ಸ್ಟಾರ್/  ಲಾಕ್ ಡೌನ್ ಕಾರಣಕ್ಕೆ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ/ ಹನುಮ ಧೈರ್ಯ ಮತ್ತು ಶಕ್ತಿಯ ಪ್ರತೀಕ

Challenging star Darshan wishes hanuman jayanti
Author
Bengaluru, First Published Apr 8, 2020, 4:30 PM IST

ಬೆಂಗಳೂರು(ಏ. 08)  ಸಮಸ್ತ ನಾಡಿನ ಜನತೆಗೆ ಹನುಮ ಜಯಂತಿಯ ಶುಭಾಶಯಗಳು. ರಾಮನ ಪರಮಭಕ್ತ ಹನುಮ, ಧೈರ್ಯ ಮತ್ತು ಶಕ್ತಿಯ ಪ್ರತೀಕವಾದ ಈ  ಸ್ವಾಮಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ.

ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಕಲರಿಗೆ, ಅಭಿಮಾನಿಳಿಗೆ ಹನುಮ ಜಯಂತಿ ಶುಭಾಶಯ ತಿಳಿಸಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಹನುಮ ಜಯಂತಿ ದೊಡ್ಡದಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಸರ್ಕಾರದ  ಆದೇಶಗಳ ;ಪಾಲನೆ ಮಾಡಿ, ಮನೆಯಲ್ಲೆ ಇರಿ ಎಂದು ಚಾಲೆಂಜಿಂಗ್ ಸ್ಟಾರ್ ಕೇಳೀಕೊಂಡಿದ್ದಾರೆ.  ಲಾಕ್ ಡೌನ್ ಕಾರಣಕ್ಕೆ ಸಿನಿಮಾ ಜಗತ್ತಿನ ಕೆಲಸಗಳು ಬಂದ್ ಆಗಿವೆ.   ಇಡೀ ಭಾರತೀಯ ಚಿತ್ರರಂಗದ ಮೇಲೆ ಕೊರೋನಾ ಪರಿಣಾಮ ಬೀರಿದ್ದು ಇಂಡಸ್ಟ್ರಿಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.

 

Follow Us:
Download App:
  • android
  • ios