Asianet Suvarna News Asianet Suvarna News

ಬಿಜೆಪಿಗೆ ಮಾನ ಮರ್ಯಾದೆ ಇಲ್ಲ, ಪಾಠ ಕಲ್ತಿಲ್ಲ; ಜಾವಡೇಕರ್ ಮಾತೇ ಸಾಕ್ಷಿ!

ಕರ್ನಾಟಕ ರಾಜಕಾರಣದಲ್ಲಿ ಕಂಪನವುಂಟಾಗಲಿದೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ನೀಡಿರುವ ಹೇಳಿಕೆಗೆ ಮೈತ್ರಿನಾಯಕರು ಗರಂ ಆಗಿದ್ದಾರೆ. ಬಿಜೆಪಿ ಈ ಹಿಂದೆಯೂ ಸರ್ಕಾರ ಉರುಳಿಸಲು ಯತ್ನಿಸಿ ಸೋತಿದೆ. ಅದಾಗ್ಯೂ ಪಾಠ ಕಲಿತಿಲ್ಲ, ಜಾವಡೇಕರ್ ಮಾತುಗಳೇ ಅದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡುರಾವ್  ಹರಿಹಾಯ್ದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಕಂಪನವುಂಟಾಗಲಿದೆ ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ನೀಡಿರುವ ಹೇಳಿಕೆಗೆ ಮೈತ್ರಿನಾಯಕರು ಗರಂ ಆಗಿದ್ದಾರೆ. ಬಿಜೆಪಿ ಈ ಹಿಂದೆಯೂ ಸರ್ಕಾರ ಉರುಳಿಸಲು ಯತ್ನಿಸಿ ಸೋತಿದೆ. ಅದಾಗ್ಯೂ ಪಾಠ ಕಲಿತಿಲ್ಲ, ಜಾವಡೇಕರ್ ಮಾತುಗಳೇ ಅದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡುರಾವ್  ಹರಿಹಾಯ್ದಿದ್ದಾರೆ.