Asianet Suvarna News Asianet Suvarna News

ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಹಿರಿಯ ಸಚಿವರ ಬದಲಾವಣೆ ಆತಂಕ

ಬಿಎಸ್ವೈ ಬದಲಾವಣೆ ಜೊತೆಗೆ ಹಿರಿಯ ಸಚಿವರ ಬದಲಾವಣೆ ಸುಳಿವು ಸಿಕ್ಕಿದೆ.

ಯಡಿಯೂರಪ್ಪ ಸಂಪುಟದ ಸಚಿವರು ಈ ಸುದ್ದಿಯಿಂದ ಆತಂಕಗೊಂಡಿದ್ದಾರೆ. ಸಂಪುಟದಿಂದ ಹೊರಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅಲ್ಲದೇ ಯಡಿಯೂರಪ್ಪ ಮುಂದುವರಿಯಲಿ ಎಂದು ಹೇಳುತ್ತಿದ್ದಾರೆ. 

Karnataka Senior Ministers in BS Yediyurappa Cabinet Worried snr
Author
Bengaluru, First Published Jul 20, 2021, 10:39 AM IST

ಬೆಂಗಳೂರು (ಜು.20): ಬಿಎಸ್ವೈ ಬದಲಾವಣೆ ಜೊತೆಗೆ ಹಿರಿಯ ಸಚಿವರ ಬದಲಾವಣೆ ಸುಳಿವು ಸಿಕ್ಕಿದೆ.

ಬಿಎಸ್‌ವೈಗೆ ಕಾಂಗ್ರೆಸ್‌ ನಾಯಕರ ಬಲ, ಎಚ್ಚರಿಕೆಯಿಂದ ಹೆಜ್ಜೆ ಇಡಲು ಬಿಜೆಪಿ ಚಿಂತನೆ!

ಯಡಿಯೂರಪ್ಪ ಸಂಪುಟದ ಸಚಿವರು ಈ ಸುದ್ದಿಯಿಂದ ಆತಂಕಗೊಂಡಿದ್ದಾರೆ. ಸಂಪುಟದಿಂದ ಹೊರಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಅಲ್ಲದೇ ಯಡಿಯೂರಪ್ಪ ಮುಂದುವರಿಯಲಿ ಎನ್ನುವುದು ಹಿರಿಯ ಸಚಿವರ ಇಚ್ಛೆಯಾಗಿದೆ. 

"

ಪ್ರಮುಖರು ಸ್ಥಾನ ಕಳೆದುಕೊಳ್ಳುವ ಅತಂಕದಲ್ಲಿದ್ದು, ಮುಂದಿನ ಮುಖ್ಯಮಂತ್ರಿ ಹಿರಿಯರನ್ನು ಪರಿಗಣಿಸುತ್ತಾರೆ ಎನ್ನುವ ಭರವಸೆ ಇಲ್ಲ ಎನ್ನುತ್ತಿದ್ದು, ಯಡಿಯೂರಪ್ಪ ಜೀವದಲ್ಲೇ ನಮ್ಮ ಜೀವ ಇದೆ ಎಂದು ಹೇಳುತ್ತಿದ್ದಾರೆ. 

ಅಲ್ಲದೇ ಹಿರಿಯರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ.

Follow Us:
Download App:
  • android
  • ios