Asianet Suvarna News Asianet Suvarna News

ಇದಪ್ಪಾ ಪಾಲಿಟಿಕ್ಸ್ ಅಂದ್ರೆ! ಡಿಕೆಶಿ, ಈಶ್ವರಪ್ಪ ಕಾಲೆಳೆದದ್ದು ಹೀಗೆ

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಆಪರೇಷನ್ ಕಮಲದ್ದೇ ಜಪ. ನೀರಾವರಿ ಇಲಾಖೆಗೆ ಸಂಬಂಧಪಟ್ಟ ಸಭೆಯೊಂದರಲ್ಲಿ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, ಈಶ್ವರಪ್ಪರ ಕಾಲೆಳೆದಿದ್ದಾರೆ. ಎಚ್.ಕೆ. ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ಜೊತೆ ಮಾತನಾಡುತ್ತಿದ್ದ ಈಶ್ವರಪ್ಪರಿಗೆ ಡಿಕೆಶಿ ಕೊಟ್ಟ ಪಂಚ್‌ಗೆ ಎಲ್ಲರೂ ಗೊಳ್ಳೆಂದು ನಕ್ಕಿದ್ದು, ಸಭೆಯ ವಿಶೇಷತೆಯಾಗಿತ್ತು! ಡಿಕೆಶಿ ಏನಂದ್ರು? ನೋಡಿ ಈ ಸ್ಟೋರಿ...

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಆಪರೇಷನ್ ಕಮಲದ್ದೇ ಜಪ. ನೀರಾವರಿ ಇಲಾಖೆಗೆ ಸಂಬಂಧಪಟ್ಟ ಸಭೆಯೊಂದರಲ್ಲಿ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, ಈಶ್ವರಪ್ಪರ ಕಾಲೆಳೆದಿದ್ದಾರೆ. ಎಚ್.ಕೆ. ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ಜೊತೆ ಮಾತನಾಡುತ್ತಿದ್ದ ಈಶ್ವರಪ್ಪರಿಗೆ ಡಿಕೆಶಿ ಕೊಟ್ಟ ಪಂಚ್‌ಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಗೊಳ್ಳೆಂದು ನಕ್ಕಿದ್ದು, ಸಭೆಯ ವಿಶೇಷತೆಯಾಗಿತ್ತು! ಡಿಕೆಶಿ ಏನಂದ್ರು? ನೋಡಿ ಈ ಸ್ಟೋರಿ...