Asianet Suvarna News Asianet Suvarna News

‘ಸಿಎಂ ಕುರ್ಚಿ ಕೊಟ್ಟದ್ದು ನಾವು, ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ’

ಕಾಂಗ್ರೆಸ್ ನಾಯಕರು ಬೇಡ ಬೇಡ ಅಂದರೂ, ಪಕ್ಷದ ಇತರ ನಾಯಕರೂ ಮಾತ್ರ ಸುಮ್ಮನಿರಲು ತಯಾರಿಲ್ಲ ಎಂಬ ಲಕ್ಷಣಗಳು ರಾಜ್ಯ ರಾಜಕೀಯದಲ್ಲಿ ಕಾಣಿಸುತ್ತಿವೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಬೇಡಿ, ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬೇಡಿ ಎಂದರೂ, ಸಿಎಂ ವಿರುದ್ಧ ಕಾಂಗ್ರೆಸ್ ನಾಯಕರ ಮಾತಿನ ಸಮರ ಮುಂದುವರಿದಿದೆ. ಈಗ ಮತ್ತೊಬ್ಬ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಎಂ ಕುರ್ಚಿ ನೀಡಿದ್ದು ನಾವೇ, ಬ್ಲಾಕ್‌ಮೇಲ್ ಮಾಡ್ಬೇಡಿ ಎಂದು ಎಚ್ಚರಿಸಿದ್ದಾರೆ. 

ಕಾಂಗ್ರೆಸ್ ನಾಯಕರು ಬೇಡ ಬೇಡ ಅಂದರೂ, ಪಕ್ಷದ ಇತರ ನಾಯಕರೂ ಮಾತ್ರ ಸುಮ್ಮನಿರಲು ತಯಾರಿಲ್ಲ ಎಂಬ ಲಕ್ಷಣಗಳು ರಾಜ್ಯ ರಾಜಕೀಯದಲ್ಲಿ ಕಾಣಿಸುತ್ತಿವೆ. ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಬೇಡಿ, ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬೇಡಿ ಎಂದರೂ, ಸಿಎಂ ವಿರುದ್ಧ ಕಾಂಗ್ರೆಸ್ ನಾಯಕರ ಮಾತಿನ ಸಮರ ಮುಂದುವರಿದಿದೆ. ಈಗ ಮತ್ತೊಬ್ಬ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಎಂ ಕುರ್ಚಿ ನೀಡಿದ್ದು ನಾವೇ, ಬ್ಲಾಕ್‌ಮೇಲ್ ಮಾಡ್ಬೇಡಿ ಎಂದು ಎಚ್ಚರಿಸಿದ್ದಾರೆ.