ಇಷ್ಟು ದಿನ ಪರೋಕ್ಷವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಬಿಎಸ್ವೈ ಹಾಗೂ ಈಶ್ವರಪ್ಪ ಇದೀಗ ಹತ್ತಿರವಾಗಿದ್ದಾರೆ.
ಬೆಂಗಳೂರು (ಜ.02): ಹೊಸ ವರ್ಷದ ಸಂಭ್ರಮದಲ್ಲಿ ಬಿಜೆಪಿ ನಾಯಕರು ಮುನಿಸು ಮರೆತಿದ್ದಾರೆ ಎಂಬಂತೆ ಕಂಡುಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಷ್ಟು ದಿನ ಪರೋಕ್ಷವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಬಿಎಸ್ವೈ ಹಾಗೂ ಈಶ್ವರಪ್ಪ ಇದೀಗ ಹತ್ತಿರವಾಗಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಇಂದು ಬಿಜೆಪಿ ಕಚೇರಿಯಲ್ಲಿ ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿ ಸಂಭ್ರಮಿಸಿದ್ದಾರೆ.
ಕಚೇರಿಯಲ್ಲಿ ನಾಯಕರ ಜತೆಗೂಡಿ ನಿಂತ ಈಶ್ವರಪ್ಪ - ಯಡಿಯೂರಪ್ಪ ಜೊತೆ ಹಸ್ತಲಾಘವ ಮಾಡಿದ್ದಾರೆ.
