Asianet Suvarna News Asianet Suvarna News

ಕೇಂದ್ರ, ಕರ್ನಾಟಕ ಹಾಗೂ ತಮಿಳುನಾಡಿನಿಂದ ಇಂದಿನ ಸಂಧಾನ ಸಭೆಯಲ್ಲಿ ಭಾಗವಹಿಸುವವರು ಯಾರು?

who all participate in cauvery meeting called by central govt

ನವದೆಹಲಿ(ಸೆ. 29): ಕೇಂದ್ರದ ಮಧ್ಯಸ್ಥಿಕೆಯಲ್ಲಿ ಇಂದು ನಡೆಯಲಿರುವ ಸಂಧಾನ ಸಭೆಯಲ್ಲಿ ಎರಡೂ ರಾಜ್ಯಗಳ ಪ್ರಮುಖರು ಭಾಗವಹಿಸಲಿದ್ದಾರೆ. ಕೇಂದ್ರದಿಂದ ಜಲಸಂಪನ್ಮೂಲ ಸಚಿವೆ ಉಮಾಭಾರತಿಯವರು ಈ ಸಂಧಾನದ ಮಧ್ಯಸ್ಥಿಕೆ ವಹಿಸಲಿದ್ದಾರೆ. ಈ ಸಭೆಯಲ್ಲಿ ಯಾರೆಲ್ಲಾ ಪಾಲ್ಗೊಳ್ಳುತ್ತಾರೆ ಎಂಬ ವಿವರ ಇಲ್ಲಿದೆ.

ಕೇಂದ್ರ ಸರಕಾರ:
1) ಉಮಾ ಭಾರತಿ, ಕೇಂದ್ರ ಜಲಸಂಪನ್ಮೂಲ ಸಚಿವೆ
2) ಶಶಿಶೇಖರ್, ಜಲಸಂಪನ್ಮೂಲ ಇಲಾಖೆ ಮುಖ್ಯ ಕಾರ್ಯದರ್ಶಿ
3) ಮುಕುಲ್ ರಹಟೋಗಿ, ಅಟಾರ್ನಿ ಜನರಲ್

ಕರ್ನಾಟಕ:
1) ಸಿದ್ದರಾಮಯ್ಯ, ಮುಖ್ಯಮಂತ್ರಿಗಳು
2) ಎಂ.ಬಿ.ಪಾಟೀಲ್, ಭಾರೀ ನೀರಾವರಿ ಸಚಿವರು
3) ಅರವಿಂದ್ ಜಾಧವ್, ಸರಕಾರದ ಮುಖ್ಯಕಾರ್ಯದರ್ಶಿ
4) ಮಧುಸೂದನ್ ಆರ್.ನಾಯಕ್, ಅಡ್ವೊಕೇಟ್ ಜನರಲ್
5) ರಾಕೇಶ್ ಸಿಂಗ್, ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ

ತಮಿಳುನಾಡು:
1) ಪಳನಿಸ್ವಾಮಿ, ಲೋಕೋಪಯೋಗಿ ಸಚಿವ
2) ಕೆ.ಸುಬ್ರಮಣಿಯನ್, ಕಾವೇರಿ ತಾಂತ್ರಿಕ ಮಂಡಳಿ ಅಧ್ಯಕ್ಷ
3) ಪ್ರಭಾಕರ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ

Latest Videos
Follow Us:
Download App:
  • android
  • ios