ಧಾರವಾಡದಲ್ಲಿ ಗುಪ್ತ ಸಭೆಯೊಂದು ನಡೆದಿದ್ದು, ಬಿಜೆಪಿ ವಿರುದ್ಧ ಲಿಂಗಾಯತ ಹೋರಾಟವನ್ನು ರೂಪಿಸುವ ಬಗ್ಗೆ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.

ಧಾರವಾಡ(ಡಿ.1): ಯೋಗೀಶ್ಗೌಡಹತ್ಯೆಪ್ರಕರಣಕ್ಕೆಸಂಬಂಧಿಸಿದಂತೆಸಚಿವಕುಲಕರ್ಣಿತಲೆದಂಡತಪ್ಪಿಸಲುಹೊಸಯೋಜನೆಯೊಂದನ್ನುರೂಪಿಸಲಾಗುತ್ತಿದೆ. ಬಗ್ಗೆಧಾರವಾಡದಲ್ಲಿಗುಪ್ತಸಭೆಯೊಂದುನಡೆದಿದ್ದು, ಬಿಜೆಪಿವಿರುದ್ಧಲಿಂಗಾಯತಹೋರಾಟವನ್ನುರೂಪಿಸುವಬಗ್ಗೆಪ್ಲಾನ್ಮಾಡಲಾಗಿದೆಎನ್ನಲಾಗಿದೆ.

ಧಾರವಾಡದನೌಕರರಭವನದಲ್ಲಿಸಭೆನಡೆಸಿತೀರ್ಮಾನಕೈಗೊಳ್ಳಲಾಗಿದೆ. ರಾಜ್ಯಾದ್ಯಂತಕುಲಕರ್ಣಿರಾಜೀನಾಮೆಗೆಆಗ್ರಹಿಸಿಕಳೆದ 4 ದಿನಗಳಹಿಂದೆಬಿಜೆಪಿಪ್ರತಿಭಟನೆನಡೆಸಿದ್ದು, ಇದರಿಂದಬಿಜೆಪಿವಿರುದ್ಧಹೊಸಅಸ್ತ್ರಬಳಸಲುಸಜ್ಜಾಗಿದ್ದಾರೆಎನ್ನಲಾಗಿದೆ.