Asianet Suvarna News Asianet Suvarna News

‘ನಿತ್ಯಾನಂದ ಸ್ವಾಮಿಜಿ’ಯನ್ನು ಹೊಗಳಿದ ಸಚಿವ ರೇವಣ್ಣ!

ಹಾಸನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಎಚ್‌.ಡಿ. ರೇವಣ್ಣ ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಯನ್ನು ಹೊಗಳಿ ಘಟನೆ ನಡೆದಿದೆ. ಕೂಡಲೇ ತಮ್ಮ ಅಚಾತುರ್ಯದ ಅರಿವಾಗಿ ಅದನ್ನು ಸರಿಪಡಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಅವರು ಯಾರ ಬಗ್ಗೆ ಮಾತನಾಡಿದ್ದು? ನೋಡಿ ಈ ಸ್ಟೋರಿಯಲ್ಲಿ...  

ಹಾಸನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಚಿವ ಎಚ್‌.ಡಿ. ರೇವಣ್ಣ ವಿವಾದಿತ ದೇವಮಾನವ ನಿತ್ಯಾನಂದ ಸ್ವಾಮಿಯನ್ನು ಹೊಗಳಿ ಘಟನೆ ನಡೆದಿದೆ. ಕೂಡಲೇ ತಮ್ಮ ಅಚಾತುರ್ಯದ ಅರಿವಾಗಿ ಅದನ್ನು ಸರಿಪಡಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಅವರು ಯಾರ ಬಗ್ಗೆ ಮಾತನಾಡಿದ್ದು? ನೋಡಿ ಈ ಸ್ಟೋರಿಯಲ್ಲಿ...