ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಕುರಿತು ಜನರಲ್ಲಿ ಉಂಟಾದ ಗೊಂದಲ ಇನ್ನೂ ಬಗೆಹರೆದಿಲ್ಲ. ಆದ್ರೆ ಸ್ಟಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತ್ರ ಜಿಎಸ್ಟಿ ಪರ ಬ್ಯಾಟಿಂಗ್ ಬೀಸಿದ್ದಾರೆ.
ಬೆಂಗಳೂರು(ಜು.14): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್ಟಿ ಕುರಿತು ಜನರಲ್ಲಿ ಉಂಟಾದ ಗೊಂದಲ ಇನ್ನೂ ಬಗೆಹರೆದಿಲ್ಲ. ಆದ್ರೆ ಸ್ಟಾಂಡಲ್ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತ್ರ ಜಿಎಸ್ಟಿ ಪರ ಬ್ಯಾಟಿಂಗ್ ಬೀಸಿದ್ದಾರೆ.
ತಮ್ಮ ಟ್ವಿಟ್ಟರ್ ಪೇಜ್'ನಲ್ಲಿ ಟ್ವೀಟ್ ಮಾಡಿರುವ ಉಪ್ಪಿ, ನೋಟ್ ಬ್ಯಾನ್ ಹಾಗೂ ಜಿಎಸ್ಟಿ ದೇಶದಲ್ಲಿರುವ ಎಲ್ಲಾ ಜನರಿಗೂ ಉಚಿತ ಶಿಕ್ಷಣ ಹಾಗೂ ಮುಕ್ತ ಆರೋಗ್ಯಕ್ಕೆ ಕಾರಣವಾಗಲಿದೆ ಎಂದಿದ್ದಾರೆ. ಇದಿಷ್ಟೇ ಅಲ್ಲ ನೋಟು ರದ್ಧತಿಯೂ ಉತ್ತಮ ಕ್ರಮವಾಗಿದ್ದು ಕಪ್ಪು ಹಣಕ್ಕೆ ಬ್ರೇಕ್ ಬೀಳಲಿದೆ ಅಂತಾ ಪ್ರಧಾನಿ ಮೋದಿ ಪರ ನಟ ಉಪೇಂದ್ರ ಬ್ಯಾಟಿಂಗ್ ಮಾಡಿದ್ದಾರೆ.
