Asianet Suvarna News Asianet Suvarna News

ಅಮಿತ್ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ ಟ್ವೀಟ್ ತಿರುಗೇಟು

'ನನ್ನ ಹಾಗೂ ನನ್ನ ಸರಕಾರದ ಬಗ್ಗೆ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಅಮಿತ್ ಶಾ ಸಾಬೀತು ಪಡಿಸುವವರೇ?.. ಈ ರಾಜ್ಯದ ಜನತೆ ಸುಳ್ಳುಗಳನ್ನು ನಂಬುವವರಲ್ಲ'

Tweet War Against CM and Amith shah

ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯವಾಗ್ದಾಳಿ ನಡೆಸಿದ್ಧಾರೆ.  ಸಿದ್ದರಾಮಯ್ಯ ಎಂದರೇ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೇ ಸಿದ್ದರಾಮಯ್ಯ ಎಂದು ಮೈಸೂರಿನಲ್ಲಿ ಸಿಎಂ ವಿರುದ್ಧ  ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಿಎಂ , ಅಮಿತಾ 'ಮಾಜಿ ಜೈಲು ಹಕ್ಕಿಯೊಂದು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮತ್ತೊಂದು ಜೈಲು ಹಕ್ಕಿಯನ್ನೇ ಆಯ್ಕೆ ಮಾಡಿದೆ', 'ನನ್ನ ಹಾಗೂ ನನ್ನ ಸರಕಾರದ ಬಗ್ಗೆ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಅಮಿತ್ ಶಾ ಸಾಬೀತು ಪಡಿಸುವವರೇ?.. ಈ ರಾಜ್ಯದ ಜನತೆ ಸುಳ್ಳುಗಳನ್ನು ನಂಬುವವರಲ್ಲ' ಎಂದು ಸಿಎಂ ಟ್ವೀಟ್‌ ಮಾಡಿದ್ದಾರೆ.

 

Follow Us:
Download App:
  • android
  • ios