‘ಕನ್ನಡಪ್ರಭ-ಸುವರ್ಣ ನ್ಯೂಸ್’ ಏರ್ಪಡಿಸಿದ್ದ ‘ಹಲೋ ಮಿನಿಸ್ಟರ್’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದರು

ಬೆಂಗಳೂರು(ಜು.02): ಸಾರಿಗೆಬಸ್ಸುಹಾಗೂಭಾರಿಸರಕುಸಾಗಣೆವಾಹನಗಳಿಗೆಸೀಮಿತವಾಗಿದ್ದಸ್ಪೀಡ್ಗವರ್ನರ್ಕಡ್ಡಾಯನಿಮಯವನ್ನು9ಕ್ಕಿಂತಕಡಿಮೆಆಸನದ (ಎಂ-1) ಎಲ್ಲೊಬೋರ್ಡ್ಪ್ಯಾಸೆಂಜರ್ವಾಹನಹಾಗೂ3.5ಟನ್ಗಿಂತಕಡಿಮೆಸಾಮರ್ಥ್ಯದಸರಕುಸಾಗಣೆವಾಹನಗಳಿಗೂ (ಎನ್-1) ಅನ್ವಯವಾಗುವಂತೆಮಾಡಲುರಾಜ್ಯಸಾರಿಗೆಇಲಾಖೆಪ್ರಸ್ತಾವನೆಸಿದ್ದಪಡಿಸಿದೆಎಂದುಸಚಿವರಾಮಲಿಂಗಾರೆಡ್ಡಿಹೇಳಿದ್ದಾರೆ.

ಭಾನುವಾರಕನ್ನಡಪ್ರಭ-ಸುವರ್ಣನ್ಯೂಸ್ಏರ್ಪಡಿಸಿದ್ದಹಲೋಮಿನಿಸ್ಟರ್ಫೋನ್ಇನ್ಕಾರ್ಯಕ್ರಮದಲ್ಲಿಭಾಗವಹಿಸಿಬೆಂಗಳೂರಿನಚಂದ್ರಪ್ಪಎಂಬುವವರಕರೆಗೆಉತ್ತರಿಸಿದಅವರು, ಹೈಕೋರ್ಟ್ಆದೇಶದಮೇರೆಗೆಸ್ಪೀಡ್ಗವರ್ನರ್ಸಾಧನಅಳವಡಿಕೆಮಾಡಲುಮುಂದಾಗಿದ್ದೇವೆ. ಇದುಒಂದುಸಾಧನವಾಗಿದ್ದುವೇಗಮಿತಿಯನ್ನುನಿಯಂತ್ರಿಸುತ್ತದೆ. ಇದರಿಂದಅಪಘಾತಗಳಸಂಖ್ಯೆಕಡಿಮೆಯಾಗುತ್ತದೆ. ಹೀಗಾಗಿಕಡ್ಡಾಯನಿಯಮಜಾರಿಗೆಚಿಂತನೆನಡೆಸಿದ್ದೇವೆಎಂದುಹೇಳಿದರು.

ರಾಜ್ಯದಲ್ಲಿಇನ್ನುಮುಂದೆಹೊಸದಾಗಿನೋಂದಣಿಯಾಗುವಎಲ್ಲಾವೈಟ್ಬೋರ್ಡ್ಹಾಗೂಎಲ್ಲೊಬೋರ್ಡ್ವಾಹನಗಳಿಗೆಸ್ಪೀಡ್ಗವರ್ನರ್ಅಳವಡಿಕೆಕಡ್ಡಾಯಮಾಡಿಇತ್ತೀಚೆಗಷ್ಟೇಸುತ್ತೋಲೆಹೊರಡಿಸಲಾಗಿದೆ. ಇದರಜತೆಗೆಹಳೆಯಎಲ್ಲೊಬೋರ್ಡ್ಪ್ಯಾಸೆಂಜರ್ವಾಹನಗಳಿಗೆ (ಎಂ-1) ಹಾಗೂ3.5ಟನ್ಗಿಂತಕಡಿಮೆಸಾಮರ್ಥ್ಯದಸರಕುಸಾಗಣೆವಾಹನಗಳಿಗೂ (ಎನ್-1) ಸ್ಪೀಡ್ಗವರ್ನರ್ಕಡ್ಡಾಯವಾಗಿಅಳವಡಿಕೆಮಾಡುವಂತೆಹೈಕೋರ್ಟ್ಆದೇಶಮಾಡಿದೆ.

ಹಿನ್ನೆಲೆಯಲ್ಲಿರಾಜ್ಯದಲ್ಲಿಪ್ರಸ್ತುತಇರುವ9ಆಸನಕ್ಕಿಂತ (8ಮತ್ತು1) ಕಡಿಮೆಸಾಮರ್ಥ್ಯದಎಲ್ಲಾಪ್ಯಾಸೆಂಜರ್ವಾಹನಗಳಿಗೂಸ್ಪೀಡ್ಗವರ್ನರ್ಕಡ್ಡಾಯಮಾಡಲುಪ್ರಸ್ತಾವನೆಸಿದ್ದಪಡಿಸಿದ್ದೇವೆ. ಸ್ಪೀಡ್ಗವರ್ನರ್ಅಳವಡಿಕೆಮಾಡದಿದ್ದರೆಎಫ್ಸಿ (ಫಿಟ್ನೆಸ್ಸರ್ಟಿಫಿಕೇಟ್) ನೀಡದಿರಲುಸದ್ಯದಲ್ಲೇಅಂತಿಮತೀರ್ಮಾನತೆಗೆದುಕೊಳ್ಳಲಾಗುವುದುಎಂದುಸಚಿವರಾಮಲಿಂಗಾರೆಡ್ಡಿಮಾಹಿತಿನೀಡಿದರು.

ಹಿಂದೆಬಸ್ಸುಗಳು, ಭಾರಿಸರಕುಸಾಗಾಣೆವಾಹನಗಳಿಗೆಮಾತ್ರಸ್ಪೀಡ್ಗವರ್ನರ್ಕಡ್ಡಾಯವಾಗಿತ್ತು. ಆದರೆ, ಇತ್ತೀಚೆಗೆಹೈಕೋರ್ಟ್ಆದೇಶಮಾಡಿಎಂ-1ಹಾಗೂಎನ್-1ವಾಹನಗಳಿಗೂಸ್ಪೀಡ್ಗವರ್ನರ್ಕಡ್ಡಾಯಮಾಡಿಇಲ್ಲದಿದ್ದರೆಎಫ್ಸಿನೀಡಬೇಡಿಎಂದುಆದೇಶಿಸಿದೆ. ಹಿನ್ನೆಲೆಯಲ್ಲಿ9ಕ್ಕಿಂತಕಡಿಮೆಪ್ಯಾಸೆಂಜರ್ಸಾಮರ್ಥ್ಯದಎಲ್ಲೊಬೋರ್ಡ್ವಾಹನ, 3.5ಟನ್ಗಿಂತಕಡಿಮೆಸಾಮರ್ಥ್ಯದಸರಕುಸಾಗಾಣೆವಾಹನಗಳಿಗೂಸ್ಪೀಡ್ಗವರ್ನರ್ಅಳವಡಿಕೆಪ್ರಸ್ತಾವನೆಸಿದ್ದಪಡಿಸಲಾಗಿದೆಎಂದುಹೇಳಿದ್ದಾರೆ.