ಬೆಂಗಳೂರು(ಸೆ.27): ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯವಾಗುತ್ತಿದೆ. ಇಂದು ಸುಪ್ರೀಂಕೋರ್ಟ್​ನಲ್ಲೂ ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಾಲಯದ ತೀರ್ಪು ಏನಿರಬಹುದು ಗೊತ್ತಿಲ್ಲ, ಆದರೆ ಸೆ.5ರಿಂದ ಇದುವರೆಗೂ ಏನೇನಾಯಿತು? ಈ ಕುರಿತಾದ ಡಿಟೇಲ್ಸ್

-ಸೆಪ್ಟೆಂಬರ್ 5
ತಮಿಳುನಾಡಿಗೆ13 ಟಿಎಂಸಿನೀರುಹರಿಸಲುಆದೇಶ. 10 ದಿನಗಳಕಾಲಪ್ರತಿದಿನ 15 ಸಾವಿರಕ್ಯುಸೆಕ್ನೀರುಹರಿಸಲುಆದೇಶ.

-ಸೆಪ್ಟೆಂಬರ್6
ಮಂಡ್ಯದಲ್ಲಿಭುಗಿಲೆದ್ದರೈತರಆಕ್ರೋಶ. ಪ್ರತಿಭಟನೆ. 2 ದಿನಮಂಡ್ಯಜಿಲ್ಲೆಯಲ್ಲಿಶಾಲಾಕಾಲೇಜುಗಳಿಗೆರಜೆಘೋಷಣೆ

-ಸೆಪ್ಟೆಂಬರ್7
ಮಂಡ್ಯದಕೃಷಿಭೂಮಿಗೂನೀರುಹರಿಸಲುಸರ್ಕಾರನಿರ್ಧಾರ.  2.92 ಲಕ್ಷಎಕರೆಬೆಳಗೆನೀರುಒದಗಿಸಲುಸಿಎಂಒಪ್ಪಿಗೆ

-ಸೆಪ್ಟೆಂಬರ್8
ಮಂಡ್ಯ, ಮೈಸೂರು, ಹಾಸನಸೇರಿದಂತೆಕಾವೇರಿಕೊಳ್ಳದಲ್ಲಿಭಾರಿಪ್ರತಿಭಟನೆ. ಪ್ರತಿಭಟನೆನಡುವೆಯೂನೀರುಬಿಟ್ಟಸರ್ಕಾರ

-ಸೆಪ್ಟೆಂಬರ್9
ತಮಿಳುನಾಡಿಗೆನೀರುಬಿಡುಗಡೆವಿರೋಧಿಸಿಕರ್ನಾಟಕಬಂದ್

-ಸೆಪ್ಟೆಂಬರ್​ 11
ತಮಿಳುನಾಡಿನಲ್ಲಿಕರ್ನಾಟಕದಉದ್ಯಮಿಗಳಹೋಟೆಲ್ಗಳಮೇಲೆದಾಳಿ. ಕನ್ನಡಿಗರಮೇಲೆಹಲ್ಲೆ

-ಸೆಪ್ಟೆಂಬರ್ 12
ಸುಪ್ರೀಂಕೋರ್ಟ್ನಲ್ಲಿರಾಜ್ಯಕ್ಕೆಮತ್ತೆಹೆಚ್ಚುವರಿನೀರುಹರಿಸುವಆದೇಶ. ಸೆ.20ರವರೆಗೂಪ್ರತಿದಿನ 12 ಸಾವಿರಕ್ಯುಸೆಕ್ನೀರುಬಿಡಲುಆದೇಶ. ನೀರಿನಪ್ರಮಾಣಕಡಿಮೆಮಾಡಿ, ದಿನಗಳಅವಧಿಹೆಚ್ಚಿಸಿದಸುಪ್ರೀಂಕೋರ್ಟ್.
ಸುಪ್ರೀಂಕೋರ್ಟ್ಆದೇಶದಿಂದರೊಚ್ಚಿಗೆದ್ದಕನ್ನಡಪರಸಂಘಟನೆಕಾರ್ಯಕರ್ತರು. ಹಿಂಸಾಚಾರಕ್ಕೆತಿರುಗಿದಪ್ರತಿಭಟನೆ. ಬೆಂಗಳೂರಿನಲ್ಲಿಕರ್ಫ್ಯೂಜಾರಿ. ಗೋಲಿಬಾರ್ನಲ್ಲಿಇಬ್ಬರುಸಾವು.

-ಸೆಪ್ಟೆಂಬರ್​ 13
ಕರ್ಫ್ಯೂ, ನಿಷೇದಾಜ್ಞೆಹಿನ್ನೆಲೆಯಲ್ಲಿಯಾವುದೇಹಿಂಸಾಚಾರನಡೆಯಲಿಲ್ಲ. ಕರ್ನಾಟಕದಲ್ಲಿಅಘೋಷಿತಬಂದ್ವಾತಾವರಣ

-ಸೆಪ್ಟೆಂಬರ್ 14
ದೆಹಲಿಯಲ್ಲಿಕಾವೇರಿಮೇಲುಸ್ತುವಾರಿಸಮಿತಿಸಭೆ. ಕೇಂದ್ರದಜಲಸಂಪನ್ಮೂಲಸಚಿವಾಲಯದಕಾರ್ಯದರ್ಶಿಶಶಿಶೇಖರ್ನೇತೃತ್ವದಲ್ಲಿಸಭೆ. ನಾಲ್ಕೂರಾಜ್ಯಗಳಿಂದನೀರಿನಮಾಹಿತಿಸಂಗ್ರಹ

-ಸೆಪ್ಟೆಂಬರ್ 15
ಸುಪ್ರೀಂಕೋರ್ಟ್ನಲ್ಲಿಏನುಮಾಡಬೇಕು..? ಬೆಂಗಳೂರಿನಲ್ಲಿಕಾನೂನುತಜ್ಞರೊಂದಿಗೆಸಿಎಂಸಮಾಲೋಚನೆ

-ಸೆಪ್ಟೆಂಬರ್ 16
ಕರ್ನಾಟಕದಿಂದನೀರುಬಿಟ್ಟನಂತರವೂ, ತಮಿಳುನಾಡಿನಲ್ಲಿಬಂದ್.

-ಸೆಪ್ಟೆಂಬರ್ 17
ದೆಹಲಿಯಲ್ಲಿನಾರಿಮನ್ತಂಡದೊಂದಿಗೆಸಚಿವಎಂ.ಬಿ. ಪಾಟೀಲ್ಮಹತ್ವದಸಭೆ. ಕಾವೇರಿಕೊಳ್ಳದಲ್ಲಿಮುಂದುವರಿದಪ್ರತಿಭಟನೆ

-ಸೆಪ್ಟೆಂಬರ್ 18
ಕಾವೇರಿಕೊಳ್ಳದಜಲಾಶಯಗಳಲ್ಲಿನೀರಿನಮಟ್ಟಭಾರಿಕುಸಿತ. ರೈತರಹೊಲ, ಗದ್ದೆಗಳಿಗೆನೀರುಬಂದ್.

-ಸೆಪ್ಟೆಂಬರ್ 19
ದೆಹಲಿಯಲ್ಲಿಕಾವೇರಿಮೇಲುಸ್ತುವಾರಿಸಭೆ. ಕರ್ನಾಟಕಕ್ಕೆಮತ್ತೆಬರಸಿಡಿಸಲು. ಮತ್ತೆತಮಿಳುನಾಡಿಗೆ 10 ದಿನಮೂರುಸಾವಿರಕ್ಯುಸೆಕ್ನೀರುಹರಿಸಲುಆದೇಶ.

-ಸೆಪ್ಟೆಂಬರ್ 20
ಸುಪ್ರೀಂಕೋರ್ಟ್ನಲ್ಲಿಕೈತಪ್ಪಿದಳುಕಾವೇರಿ. 10 ದಿನಗಳಕಾಲ 6 ಸಾವಿರಕ್ಯುಸೆಕ್ನೀರುಹರಿಸಲುಆದೇಶ. 3.8 ಟಿಎಂಸಿನೀರುಬಿಡಲುಸೂಚನೆ. ಕಾವೇರಿನಿರ್ವಹಣಾಮಂಡಳಿರಚನೆಗೆ4 ವಾರಗಡುವು.

ಸುಪ್ರೀಂಕೋರ್ಟ್ಆದೇಶದವಿರುದ್ಧತಿರುಗಿಬಿದ್ದಕಾವೇರಿಕೊಳ್ಳದರೈತರು. ಮಂಡ್ಯಭಾಗದಶಾಸಕರಿಂದರಾಜೀನಾಮೆಎಚ್ಚರಿಕೆ

-ಸೆಪ್ಟೆಂಬರ್ 21
ಕಾವೇರಿತೀರ್ಪುಕುರಿತಂತೆಸರ್ವಪಕ್ಷಸಭೆ. ದೇವೇಗೌಡರಮನೆಗೆತೆರಳಿದಸಿದ್ದರಾಮಯ್ಯ. ಸರ್ವಪಕ್ಷಸಭೆಗೆಬಿಜೆಪಿಗೈರು. ತುರ್ತುಸಂಪುಟಸಭೆಯಲ್ಲಿನೀರುಬಿಡುಗಡೆಮುಂದೂಡಲುನಿರ್ಧಾರ. ಸೆ.23ರಂದುವಿಶೇಷಅಧಿವೇಶನಕರೆದಸರ್ಕಾರ

ದೆಹಲಿಯಲ್ಲಿಪ್ರಧಾನಿನರೇಂದ್ರಮೋದಿಜೊತೆಅನಂತ್ಕುಮಾರ್, ಡಿ.ವಿ. ಸದಾನಂದಗೌಡಮಾತುಕತೆ. ಕೇಂದ್ರಜಲಸಂಪನ್ಮೂಲಸಚಿವೆಉಮಭಾರತಿಗೆಕಾವೇರಿಸಂಕಷ್ಟದವಿವರಣೆ

-ಸೆಪ್ಟೆಂಬರ್ 22
ದೆಹಲಿಗೆತೆರಳಿದಸಿಎಂಸಿದ್ದರಾಮಯ್ಯ. ಉಮಾಭಾರತಿಜೊತೆಭೇಟಿ. ಕಾವೇರಿನಿಯಂತ್ರಣಮಂಡಳಿರಚನೆಆದೇಶಕ್ಕೆಆಕ್ಷೇಪಣೆಸಲ್ಲಿಸಲುಕೇಂದ್ರಸರ್ಕಾರಕ್ಕೆಮನವಿ. ಮಂಡ್ಯದಲ್ಲಿಅಸಹಾಕಾರಚಳವಳಿಆರಂಭ

-ಸೆಪ್ಟೆಂಬರ್ 23
ವಿಶೇಷಅಧಿವೇಶನದಲ್ಲಿಕುಡಿಯಲಷ್ಟೇನೀರುಬಳಸಲುನಿರ್ಣಯಅಂಗೀಕರಿಸಿದಸರ್ಕಾರ. ಸರ್ವಾನುಮತದಿಂದನಿರ್ಣಯಅನುಮೋದನೆ

-ಸೆಪ್ಟೆಂಬರ್ 25
ಕಾವೇರಿಭಾಗದರೈತರಿಗೆಸಾಲಮರುಪಾವತಿಅವಧಿವಿಸ್ತರಿಸಿ. ಸರ್ಕಾರಕ್ಕೆಸಚಿವರಿಂದಲೇಸಲಹೆ

-ಸೆಪ್ಟೆಂಬರ್ 26
ಸುಪ್ರೀಂಕೋರ್ಟ್ತೀರ್ಪುಮರುಪರಿಶೀಲನೆಗೆಕರ್ನಾಟಕಮೇಲ್ಮನವಿ. ಸದನದನಿರ್ಣಯವನ್ನೂಸುಪ್ರೀಂಕೋರ್ಟ್ಗೆಸಲ್ಲಿಸಿದವಕೀಲರು

-ಸೆಪ್ಟೆಂಬರ್ 26
ನೀರುಬಿಡುವವರೆಗೆಕರ್ನಾಟಕದಮರುಪರಿಶೀಲನಾಅರ್ಜಿಯವಿಚಾರಣೆನಡೆಸಬೇಡಿ. ಕರ್ನಾಟಕದಅರ್ಜಿಗೆತಮಿಳುನಾಡುತಕರಾರುಅರ್ಜಿ