ನೇಪಾಳದ ಪೋಖರಾದಲ್ಲಿ ನಡೆದ 3ನೇ ಅಂತಾರಾಷ್ಟ್ರೀಯ ಇಂಡೋ ನೇಪಾಳ ಗ್ರಾಮೀಣ ಕ್ರೀಡಾ ಕೂಟದ ಥ್ರೋಬಾಲ್‌ ಪಂದ್ಯಾವಳಿಯಲ್ಲಿ ಭಾರತ ತಂಡ 4-1 ಅಂತರದಲ್ಲಿ ಜಯಗಳಿಸಿದೆ. ಈ ವಿಜಯದಲ್ಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೋಡಿಹಳ್ಳಿ ಗ್ರಾಮದ ಪೂಜಾರ ಹರೀಶ ಸಹ ಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಹರಪನಹಳ್ಳಿ(ಅ.13): ಅ. 4ರಿಂದ 6ರವರೆಗೆನೇಪಾಳದಪೋಖರಾದಲ್ಲಿನಡೆದ 3ನೇಅಂತಾರಾಷ್ಟ್ರೀಯಇಂಡೋನೇಪಾಳಗ್ರಾಮೀಣಕ್ರೀಡಾಕೂಟದಥ್ರೋಬಾಲ್ಪಂದ್ಯಾವಳಿಯಲ್ಲಿಭಾರತತಂಡ 4-1 ಅಂತರದಲ್ಲಿಜಯಗಳಿಸಿದೆ. ವಿಜಯದಲ್ಲಿದಾವಣಗೆರೆಜಿಲ್ಲೆಯಹರಪನಹಳ್ಳಿತಾಲೂಕಿನಕೋಡಿಹಳ್ಳಿಗ್ರಾಮದಪೂಜಾರಹರೀಶಸಹಭಾಗವಹಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ರೂರಲ್ಗೇಮ್ಫೆಡರೇಷನ್ಆಫ್ಇಂಡಿಯಾ (ಆರ್ಜಿಎಪ್) ಸಂಸ್ಥೆವತಿಯಿಂದಕಳಿಸಲ್ಪಟ್ಟ ಭಾರತತಂಡಕ್ಕೆಹರಿಯಾಣದರಾಕೇಶ್ನಾಯಕ. ಇಂತಹತಂಡದಲ್ಲಿಸ್ಥಾನಪಡೆದಇಲ್ಲಿಯಗ್ರಾಮೀಣಕ್ರೀಡಾಪಟುಹರೀಶಪಟ್ಟಣದಲ್ಲಿಪೆರಿಯಾರ್ಹಾಗೂಎಂ.ಪಿ. ಪ್ರಕಾಶ್ಸೇವಾಸಂಸ್ಥೆವತಿಯಿಂದಸನ್ಮಾನಸ್ವೀಕರಿಸಿಮಾತನಾಡಿ, ನೇಪಾಳದವಿರುದ್ಧಒಟ್ಟು 5 ಪಂದ್ಯಗಳನ್ನುಆಡಲಾಯಿತು. ಅದರಲ್ಲಿ 19 ವರ್ಷಮೇಲ್ಪಟ್ಟ ತಂಡದನಾವು 4-1 ಅಂತರದಲ್ಲಿಜಯಸಾಧಿಸಿದೆವು. ಟ್ರೋಫಿ, ಗೋಲ್ಡ್ಮೆಡಲ್ಹಾಗೂಪ್ರಶಸ್ತಿಪತ್ರನೀಡಲಾಗಿದೆಎಂದುಹೇಳಿದರು.

ಹರಿಯಾಣದನರೇಶತರಬೇತುದಾರರಾಗಿದ್ದು, ನಮ್ಮಲ್ಲಿಹೂವಿನಹಡಗಲಿತಾಲೂಕಿನಹ್ಯಾರಡಗ್ರಾಮದಚಂದ್ರಶೇಖರಅಜಾದ್ಕ್ಲಬ್ನವರುತರಬೇತಿನೀಡಿದ್ದರುಎಂದುಸ್ಮರಿಸಿದರು.

ಪೆರಿಯಾರ್ಹಾಗೂಎಂ.ಪಿ.ಪ್ರಕಾಶ್ಸೇವಾಸಂಸ್ಥೆಯರಾಜ್ಯಗೌರವಾಧ್ಯಕ್ಷಕೋಡಿಹಳ್ಳಿಭೀಮಪ್ಪಮಾತನಾಡಿ, ಒಲಿಂಪಿಕ್ಸ್ಕ್ರೀಡೆಯಲ್ಲಿಭಾರತಕಳಪೆಸಾಧನೆಮಾಡುತ್ತಿದೆ. ಇಂತಹಗ್ರಾಮೀಣಕ್ರೀಡಾಪಟುಗಳಿಗೆಪ್ರೋತ್ಸಾಹದೊರೆತರೆಅಂತಾರಾಷ್ಟ್ರೀಯಮಟ್ಟದಲ್ಲಿಭಾರತಪದಕಗಳನ್ನುಪಡೆಯುವುದರಲ್ಲಿಅನುಮಾನವಿಲ್ಲಎಂದುಹೇಳಿದರು.