Asianet Suvarna News Asianet Suvarna News

ಸುಪ್ರೀಂಕೋರ್ಟ್`ನಲ್ಲಿ ಕರ್ನಾಟಕದ ವಿರುದ್ಧ ಮುಗಿಬಿದ್ದ ತಮಿಳುನಾಡು ವಕೀಲರು

tamilnadu lawers against karnataka lawers

ನವದೆಹಲಿ(ಸೆ.27): ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಚಾರಣೆ ಸಂದರ್ಭ ತಮಿಳುನ಻ಡು ವಕೀಲರು, ರಾಜ್ಯದ ವಿರುದ್ಧ ಮುಗಿಬಿದ್ದಿದ್ದಾರೆ. ನಮಗೆ ಕುಡಿಯುವ ನೀರು ಬೇಕು. ಕುಡಿಯುವ ನೀರಿಗಾಗಿ ಜಲಾಶಯಗಳ ನೀರು ಉಳಿಸಿಕೊಳ್ಳಲು ವಿಧಾನಮಂಡಲ ನಿರ್ಧರಿಸಿದೆ. ನಮಗೆ ವಿಧಾನಮಂಡಲ ನಿರ್ಣಯವೇ ಅಂತಿಮ ೆಂದು ಕರ್ನಾಟಕದ ಪರ ಫಾಲಿ ನಾರಿಮನ್ ವಾದಿಸಿದರು.

ಈ ಸಂದರ್ಭ ತಮಿಳುನಾಡು ವಕೀಲರು, `ಈ ಪ್ರಕರಣದ ವಿಚಾರಣೆಯಿಂದ ನಾವು ದಣಿದು ಹೋಗಿದ್ದೇವೆ, ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ರೂ ಕರ್ನಾಟಕ ನೀರು ಬಿಡುತ್ತಿಲ್ಲ, ಇದು ಪ್ರಶ್ನೆ ನೀರಿನದ್ದಲ್ಲ, ಸುಪ್ರೀಂ ಆದೇಶ ಪಾಲಿಸದೇ ಇರುವುದು, ಒಂದು ರಾಜ್ಯ ತಾನೇ ಕೋರ್ಟ್ ರೀತಿಯಲ್ಲಿ ವರ್ತಿಸುತ್ತಿದೆ ಎಂ ವಾದಿಸಿದರು.