Asianet Suvarna News Asianet Suvarna News

ಐಟಿ ದಾಳಿಯ ಅಸಲಿ ಸೂತ್ರದಾರ ದೇವೇಗೌಡರ ಸಾಮ್ರಾಜ್ಯದ ನೆರಳಲ್ಲಿಯೇ ಇದ್ದ!

ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರಕಾರ ಆದಾಯ ತೆರಿಗೆ ಇಲಾಖೆ ಬಳಸಿಕೊಂಡು ಐಟಿ ದಾಳಿ ಮಾಡಿಸಿದೆ ಎಂದು ಸಿಎಂ ಕುಮಾರಸ್ವಾಮಿ ಆದಿಯಾಗಿ ಅನೇಕರು ಆರೋಪಿಸಿದ್ದರು. ಆದರೆ ಅಸಲಿ ಕತೆಯೇ ಬೇರೆ ಇದೆ.

Suvarna news Super Exclusive Who is Behind IT Raid In Karnataka
Author
Bengaluru, First Published Apr 2, 2019, 8:17 PM IST

ಕರ್ನಾಟಕದಲ್ಲಿ ಐಟಿ ದಾಳಿ ನಡೆಯಲು ಅಮಿತ್ ಶಾ ಕಾರಣ ಎಂದು ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ್ದರು. ಆದರೆ ನಿಜಕ್ಕೂ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದು ಯಾರು ಎಂಬ ಮಹಾ ಸುದ್ದಿಯನ್ನು ಸುವರ್ಣ ನ್ಯೂಸ್ ಸ್ಫೋಟ ಮಾಡಿದೆ.

ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಕೊಟ್ಟವರು ದೇವೇಗೌಡರ ನೆರಳಿನಲ್ಲಿಯೇ ಇರುವ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಐಟಿ ರೇಡ್ ರಹಸ್ಯದ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.

"

 

 

"

Follow Us:
Download App:
  • android
  • ios