ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಪಕ್ಷದ ಶಾಸಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಚೆನ್ನೈ(ಅ.17): ಕಾವೇರಿ ನಿರ್ವಹಣ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ತಮಿಳುನಾಡಿನಲ್ಲಿ 48 ಗಂಟೆಗಳ ಕಾಲ ಹಮ್ಮಿಕೊಂಡಿದ್ದ ರೈಲ್ ರಖೋ ಪ್ರತಿಭಟನೆಯಲ್ಲಿ 8 ಜಿಲ್ಲೆಗಳಿಂದ 2 ಸಾವಿರ ರೈತರು ಸೇರಿದಂತೆ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ.

ಚೆನ್ನೈನ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಡಿಎಂಕೆಯ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅವರ ಪಕ್ಷದ ಶಾಸಕರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನಾಳೆಕಾವೇರಿನೀರುಹಂಚಿಕೆವಿಚಾರವಾಗಿಐತಿಹಾಸಿಕತೀರ್ಪುಬರಲಿದ್ದು, ಈ ಹಿನ್ನೆಲೆಯಲ್ಲಿಎಲ್ಲರಗಮನಸುಪ್ರೀಕೋರ್ಟ್ನತ್ತನೆಟ್ಟಿದೆ.

2 ರಾಜ್ಯಗಳ ಬಗ್ಗೆ ತಜ್ಞರು ಸಲ್ಲಿಸಿರುವ ವರದಿ ಇಲ್ಲಿದೆ

ಕರ್ನಾಟಕದಬಗ್ಗೆತಜ್ಞರತಂಡದವರದಿಯಲ್ಲೇನಿದೆ?
* ಕರ್ನಾಟಕದಲ್ಲಿವರ್ಷಶೇ. 51ರಷ್ಟುಕಡಿಮೆಮಳೆಯಾಗಿದೆ.
* ಕಾವೇರಿಕೊಳ್ಳದಲ್ಲಿ 25 ವರ್ಷಗಳಲ್ಲೇಅತಿಕಡಿಮೆಮಳೆಯಾಗಿದೆ
* ಕಾವೇರಿಯ 4 ಜಲಾಶಯಗಳಲ್ಲಿ 19 ವರ್ಷಗಳಲ್ಲೇಅತ್ಯಂತಕಡಿಮೆಒಳಹರಿವುಇದೆ
* 1436 ಕೆರೆಗಳಪೈಕಿಶೇ.53ರಷ್ಟುಕೆರೆಗಳಲ್ಲಿನೀರೇಇಲ್ಲ
* ಶೇ. 39ರಷ್ಟುಕೆರೆಗಳಲ್ಲಿಅತ್ಯಂತಕಡಿಮೆಪ್ರಮಾಣದನೀರಿನಸಂಗ್ರಹವಿದೆ
* ಕಾವೇರಿಕೊಳ್ಳಪ್ರದೇಶದಅಂತರ್ಜಲಪ್ರಮಾಣವೂಅಪಾಯಕಾರಿಸ್ಥಿತಿಯಲ್ಲಿದೆ
* ಕಾವೇರಿಭಾಗದ 48 ತಾಲೂಕುಗಳಲ್ಲಿ 42 ತಾಲೂಕುಗಳುಬರಪೀಡಿತಪ್ರದೇಶಗಳು
* ಮಳೆಸರಿಯಾಗಿರದಕಾರಣಮಂಡ್ಯದಲ್ಲಿರೈತರಸರಣಿಆತ್ಮಹತ್ಯೆಪ್ರಕರಣಗಳುಹೆಚ್ಚಾಗಿನಡೆದಿವೆ.

ತಮಿಳುನಾಡಿನಬಗ್ಗೆತಜ್ಞರತಂಡದವರದಿಯಲ್ಲೇನಿದೆ?
* ಮೆಟ್ಟೂರಿನಲ್ಲಿ 31 ಟಿಎಂಸಿಗಿಂತಹೆಚ್ಚುನೀರಿನಲೈವ್ಸ್ಟೋರೇಜ್ಇದೆ.
* ಈಶಾನ್ಯಮುಂಗಾರುಬಾಕಿಇದ್ದು, ಅದುಸರಿಯಾಗಿಆದರೆ 70 ಟಿಎಂಸಿಗಿಂತಹೆಚ್ಚುನೀರುಸಂಗ್ರಹವಾಗಲಿದೆ.
* 2017ರವರೆಗೆತಮಿಳುನಾಡಿಗೆಬೇಕಾದನೀರು 163 ಟಿಎಂಸಿ; ನೀರುಬರುವಸಾಧ್ಯತೆಇರುವುದು 148 ಟಿಎಂಸಿ