ಮೋದಿ ಸರ್ಕಾರದಲ್ಲಿ ಯೋಧರು ಸುರಕ್ಷಿತವಲ್ಲ: ರಮ್ಯಾ
ರಮ್ಯಾ ಮಾಡಿರುವ ಸರಣಿ ಟ್ವೀಟ್'ಗಳು ಹೀಗಿವೆ..
ಬೆಂಗಳೂರು(ಏ.25): ಸಕ್ಮಾದಲ್ಲಿ ನಡೆದ ಯೋಧರ ಮಾರಣಹೋಮಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಂಸದೆ ಹಾಗೂ ಕಾಂಗ್ರೆಸ್ ಯುವನಾಯಕಿ ರಮ್ಯಾ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯವೇ ಈ ಘಟನೆಗೆ ಕಾರಣವೆಂದಿರುವ ಅವರು , ಮೋದಿ ಸರ್ಕಾರದಲ್ಲಿ ಯೋಧರು, ಜನರು ಹಾಗೂ ಅವರ ಆಧಾರ್ ಮಾಹಿತಿಯೂ ಕೂಡಾ ಸುರಕ್ಷಿತವಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯೊಬ್ಬಳ ಮೇಲೆ ಬೇಹುಗಾಋಇಕೆ ನಡೆಸಲು ಮೋದಿ ಪಟ್ಟಿದ್ದ ಶ್ರಮವನ್ನು ಇಲ್ಲಿಯೂ ಪಟ್ಟಿದ್ದರೆ ಯೋಧರನ್ನು ಉಳಿಸಬಹುದಿತ್ತು ಎಂದವರು ಹೇಳಿದ್ದಾರೆ.
ರಮ್ಯಾ ಮಾಡಿರುವ ಸರಣಿ ಟ್ವೀಟ್'ಗಳು ಹೀಗಿವೆ..
Does the Home ministry have a job or not?Intel failure.
— Divya Spandana/Ramya (@divyaspandana) April 24, 2017
No one is safe with this Govt.Not the army not the civilians nor our Aadhar details- https://t.co/AjgkPNnUbq
Only cows & trolls are protected-
— Divya Spandana/Ramya (@divyaspandana) April 24, 2017
The kind of intel machinery that was used in 'Snoopgate' when Modiji was CM could not be put in place to protect our CRPF jawans?Priorities.
— Divya Spandana/Ramya (@divyaspandana) April 24, 2017