Asianet Suvarna News Asianet Suvarna News

ಖ್ಯಾತ ವಕೀಲ ಹರೀಶ್ ಸಾಳ್ವೆಗೆ ಬೆದರಿಕೆ ಕರೆ

ಖ್ಯಾತ ಹಿರಿಯ ವಕೀಲ ಹರೀಶ್ ಸಾಳ್ವೆಗೆ ಪ್ರಾಣ ಬೆದರಿಕೆ ಕರೆ ಬಂದಿದೆ ಎನ್ನಲಾಗಿದ್ದು ಪೊಲೀಸರು ಅಪರಿಚಿತ ವ್ಯಕ್ತಿಗಳ ಮೇಲೆ ಎಫ್'ಐಆರ್  ದಾಖಲಿಸಿದ್ದಾರೆ.  ಸಾಳ್ವೆ ಅವರ ಕಚೇರಿ ಮತ್ತು ಮನೆಗೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.

Senior lawyer Harish Salve threatened for defending Padmaavat  maker in court FIR registered

ನವದೆಹಲಿ (ಜ.20): ಖ್ಯಾತ ಹಿರಿಯ ವಕೀಲ ಹರೀಶ್ ಸಾಳ್ವೆಗೆ ಪ್ರಾಣ ಬೆದರಿಕೆ ಕರೆ ಬಂದಿದೆ ಎನ್ನಲಾಗಿದ್ದು ಪೊಲೀಸರು ಅಪರಿಚಿತ ವ್ಯಕ್ತಿಗಳ ಮೇಲೆ ಎಫ್'ಐಆರ್  ದಾಖಲಿಸಿದ್ದಾರೆ.  ಸಾಳ್ವೆ ಅವರ ಕಚೇರಿ ಮತ್ತು ಮನೆಗೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಹರೀಶ್ ಸಾಳ್ವೆ ಪದ್ಮಾವತ್ ನಿರ್ಮಾಪಕರ ರ ಸುಪ್ರೀಂಕೋರ್ಟ್'ನಲ್ಲಿ ವಕಾಲತ್ತು ವಹಿಸಿದ್ದಾರೆ. ಹೀಗಾಗಿ ಇವರಿಗೆ ಬೆದರಿಕಾ ಕರೆ ಮಾಡಿದ್ದಾರೆ ಎನ್ನಲಾಗಿದೆ.  ಶ್ರೀ ರಜಪೂತ್ ಕರ್ಣಿ ಸೇನೆಯಿಂದ ಪ್ರಾಣ ಬೆದರಿಕೆ ಕರೆ ಬಂದಿರೋದಾಗಿ ಹರೀಶ್ ಸಾಳ್ವೆ ಹೇಳಿದ್ದಾರೆ.

.

 

Follow Us:
Download App:
  • android
  • ios