ಪಕ್ಷದ ಕಚೇರಿ ಕೂಡಾ ಚಿನ್ನಮ್ಮ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬರ್ಥದಲ್ಲಿ ಟ್ವೀಟ್ ಮಾಡಿದೆ.

ಚೆನ್ನೈ(ಫೆ.13): ತಮಿಳುನಾಡಿನಲ್ಲಿರಾಜಕೀಯಚಿತ್ರಣಕ್ಷಣಕ್ಷಣಕ್ಕೂಬದಲಾಗುತ್ತಿದೆ. ಸಿಎಂಗಾದಿಗೇರಲುಹರಸಾಹಸಪಡುತ್ತಿರುವಶಶಿಕಲಾ, ಪಕ್ಷದಅಧಿಕೃತಟ್ವಿಟರ್ಖಾತೆಯಲ್ಲಿಟ್ವೀಟ್ಮಾಡಿದ್ದಾರೆ. ಪಕ್ಷದಕಚೇರಿಕೂಡಾಚಿನ್ನಮ್ಮಮುಂದಿನಮುಖ್ಯಮಂತ್ರಿಯಾಗಲಿಎಂಬರ್ಥದಲ್ಲಿಟ್ವೀಟ್ಮಾಡಿದೆ. ಮೂಲಕಶಶಿಕಲಾ, ಪಕ್ಷದಮೇಲೆತನಗೆಹಿಡಿತವಿದೆಎಂದುಸಾಬೀತುಪಡಿಸಲುಹೊರಟಿದ್ದಾರೆ. ಪಕ್ಷದಅಧ್ಯಕ್ಷರನ್ನುಶಶಿಕಲಾಉಚ್ಚಾಟಿಸಿದ್ದರು. ನಂತರ, ಉಚ್ಚಾಟನೆಗೊಂಡಿದ್ದಅಧ್ಯಕ್ಷಮಧುಸೂದನ್, ಶಶಿಕಲಾರನ್ನುಪಕ್ಷದಪ್ರಧಾನಕಾರ್ಯದರ್ಶಿಹುದ್ದೆಯಿಂದಉಚ್ಚಾಟಿಸಿದ್ದರು. ಇದಾದಮೇಲೆಪಕ್ಷದಟ್ವಿಟರ್ಖಾತೆಯಲ್ಲಿಕಾಣಿಸಿಕೊಂಡಿರುವಟ್ವೀಟ್, ಪಕ್ಷತಮ್ಮಜೊತೆಯಲ್ಲಿದೆಹಾಗೂಪಕ್ಷನನ್ನಹಿಡಿತದಲ್ಲಿದೆಎಂದುಸಾಬೀತುಪಡಿಸಲುನಡೆಸಿದತಂತ್ರವಾಗಿದೆ. ಮೂಲಕತಮ್ಮಜೊತೆಯಲ್ಲಿರುವಶಾಸಕರುಹಾಗೂಪನ್ನೀರ್ಸೆಲ್ವಂಜೊತೆಯಲ್ಲಿರುವಶಾಸಕರಿಗೆ, ತಾನೇಪಕ್ಷದನಾಯಕಿಎಂಬಸಂದೇಶಸಾರಲುಶಶಿಕಲಾಹೊರಟಿದ್ದಾರೆ.