ತಾವೇ ಬೆಂಬಲಿಸಿದ ಹಿಂಸೆಗೆ ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾದರು ಎಂದು ಪತ್ರಿಕೋದ್ಯಮ ಉಪನ್ಯಾಸಕ ರವೀಂದ್ರ ರೇಷ್ಮೆ ವ್ಯಾಖ್ಯಾನಿಸಿದ್ದಾರೆ.

ಮೂಡುಬಿದಿರೆ: ತಾವೇ ಬೆಂಬಲಿಸಿದ ಹಿಂಸೆಗೆ ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾದರು ಎಂದು ಪತ್ರಿಕೋದ್ಯಮ ಉಪನ್ಯಾಸಕ ರವೀಂದ್ರ ರೇಷ್ಮೆ ವ್ಯಾಖ್ಯಾನಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನುಡಿಸಿರಿಯಲ್ಲಿ ಭಾಗವಹಿಸಿ ಮಾತನಾಡಿದ ರೇಷ್ಮೆ, 2005ರಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಪೊಲೀಸರಿಂದ ಹತ್ಯೆಯಾದಾಗ ಗೌರಿ ಲಂಕೇಶ್ ಬಹಳ ಸಂಕಟಪಟ್ಟಿದ್ದರು. ಈ ಹತ್ಯೆಗೆ ಪ್ರತೀಕಾರವಾಗಿ ನಕ್ಸಲರು ಪಾವಗಡದಲ್ಲಿ ಪೊಲೀಸರ ಕೊಂದು ಹಾಕಿದಾಗ ನಕ್ಸಲರ ಬೆಂಬಲಿಸಿದ್ದರು. ಆದರೆ 12 ವರ್ಷಗಳ ನಂತರ ಗೌರಿ ಅಂತಹದ್ದೇ ಹಿಂಸೆಗೆ ಬಲಿಯಾದರು ಎಂದರು.