201ರಲ್ಲಿ ಸೌಂದರ್ಯ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಕೈಹಿಡಿದಿದ್ದರು. ಕೆಲ ವರ್ಷಗಳಿಂದ ಅಭಿಪ್ರಾಯ ಭೇದದಿಂದಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಿತ್ತು. ದಂಪತಿಗೆ ವೇದ್ ಎಂಬ ಗಂಡು ಮಗುವಿದೆ.

ಚೆನ್ನೈ(ಡಿ.23): ಸೂಪರ್ ಸ್ಟಾರ್ ರಜಿನಿಕಾಂತ್ ಪುತ್ರಿ ಸೌಂದರ್ಯ ವಿಚ್ಛೇದನಾ ಕೋರಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸೌಮದರ್ಯ ಮತ್ತು ಪತಿ ಅಶ್ವಿನ್ ರಾಮ್ ಕುಮಾರ್ ಪರಸ್ಪರ ೊಪ್ಪಿಗೆ ಮೇರೆಗೆ ಈ ಅರ್ಜಿ ಸಲ್ಲಿಸಿದ್ಧಾರೆ.

201ರಲ್ಲಿ ಸೌಂದರ್ಯ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಕೈಹಿಡಿದಿದ್ದರು. ಕೆಲ ವರ್ಷಗಳಿಂದ ಅಭಿಪ್ರಾಯ ಭೇದದಿಂದಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಿತ್ತು. ದಂಪತಿಗೆ ವೇದ್ ಎಂಬ ಗಂಡು ಮಗುವಿದೆ.

ಸೆಪ್ಟೆಂಬರ್`ನಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ್ದ ಸೌಂದರ್ಯ ಬೇರ್ಪಡುತ್ತಿರುವುದನ್ನ ಸ್ಪಷ್ಟಪಡಿಸಿದ್ದರು.