201ರಲ್ಲಿ ಸೌಂದರ್ಯ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಕೈಹಿಡಿದಿದ್ದರು. ಕೆಲ ವರ್ಷಗಳಿಂದ ಅಭಿಪ್ರಾಯ ಭೇದದಿಂದಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಿತ್ತು. ದಂಪತಿಗೆ ವೇದ್ ಎಂಬ ಗಂಡು ಮಗುವಿದೆ.

ಚೆನ್ನೈ(ಡಿ.23): ಸೂಪರ್ ಸ್ಟಾರ್ ರಜಿನಿಕಾಂತ್ ಪುತ್ರಿ ಸೌಂದರ್ಯ ವಿಚ್ಛೇದನಾ ಕೋರಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸೌಮದರ್ಯ ಮತ್ತು ಪತಿ ಅಶ್ವಿನ್ ರಾಮ್ ಕುಮಾರ್ ಪರಸ್ಪರ ೊಪ್ಪಿಗೆ ಮೇರೆಗೆ ಈ ಅರ್ಜಿ ಸಲ್ಲಿಸಿದ್ಧಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

201ರಲ್ಲಿ ಸೌಂದರ್ಯ ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಕೈಹಿಡಿದಿದ್ದರು. ಕೆಲ ವರ್ಷಗಳಿಂದ ಅಭಿಪ್ರಾಯ ಭೇದದಿಂದಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಿತ್ತು. ದಂಪತಿಗೆ ವೇದ್ ಎಂಬ ಗಂಡು ಮಗುವಿದೆ.

ಸೆಪ್ಟೆಂಬರ್`ನಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ್ದ ಸೌಂದರ್ಯ ಬೇರ್ಪಡುತ್ತಿರುವುದನ್ನ ಸ್ಪಷ್ಟಪಡಿಸಿದ್ದರು.