ಅನ್ನಭಾಗ್ಯ ಸಿದ್ದು ಯೋಜನೆಯಲ್ಲ ಮೋದಿಭಾಗ್ಯ
ಮಂಗಳೂರು(ಜ.23): ಸಾರ್ವಜನಿಕರಿಗೆಕಡಿಮೆ ದರದಲ್ಲಿ ನೀಡುತ್ತಿರುವ ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಅವರ ಯೋಜನೆಯಲ್ಲ ಅದು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಕ್ಷಅಧಿಕಾರಿಗಳವರ್ಗಾವಣೆಗೆವಿರೋಧವ್ಯಕ್ತಪಡಿಸಿದ ಅವರುಖಡಕ್ಅಧಿಕಾರಿಗಳುಅಧಿಕಾರಸ್ವೀಕರಿಸಿದಕೆಲವೇದಿನಗಳಲ್ಲಿವರ್ಗಾವಣೆಯಾಗುತ್ತಿದ್ದಾರೆ. ಇಂದಿರಾಕ್ಯಾಂಟೀನ್,ಅನ್ನಭಾಗ್ಯಕ್ಕೆಕೇಂದ್ರದಕೊಡುಗೆಇದೆ.ಅನ್ನಭಾಗ್ಯಯೋಜನೆಗೆಕೇಂದ್ರಸರ್ಕಾರದಹಣಇದೆ.ಆದರೆಸಿದ್ದರಾಮಯ್ಯಮಾತ್ರಉಚಿತವಾಗಿ ಕೊಡುವಮಾತನಾಡುತ್ತಿದ್ದಾರೆ.ಕಾಂಗ್ರೆಸ್ಸರ್ಕಾರದಲ್ಲಿಕೇವಲಭೃಷ್ಟಾಚಾರಇದ್ದರೆಬಿಜೆಪಿಆಡಳಿತದಲ್ಲಿಅಭಿವೃದ್ಧಿ ಹೆಚ್ಚಾಗುತ್ತಿದೆ ಎಂದರು.
