ಅನ್ನಭಾಗ್ಯ ಸಿದ್ದು ಯೋಜನೆಯಲ್ಲ ಮೋದಿಭಾಗ್ಯ

ಮಂಗಳೂರು(ಜ.23): ಸಾರ್ವಜನಿಕರಿಗೆಕಡಿಮೆ ದರದಲ್ಲಿ ನೀಡುತ್ತಿರುವ ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಅವರ ಯೋಜನೆಯಲ್ಲ ಅದು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಕ್ಷಅಧಿಕಾರಿಗಳವರ್ಗಾವಣೆಗೆವಿರೋಧವ್ಯಕ್ತಪಡಿಸಿದ ಅವರುಖಡಕ್ಅಧಿಕಾರಿಗಳುಅಧಿಕಾರಸ್ವೀಕರಿಸಿದಕೆಲವೇದಿನಗಳಲ್ಲಿವರ್ಗಾವಣೆಯಾಗುತ್ತಿದ್ದಾರೆ. ಇಂದಿರಾಕ್ಯಾಂಟೀನ್,ಅನ್ನಭಾಗ್ಯಕ್ಕೆಕೇಂದ್ರಕೊಡುಗೆಇದೆ.ಅನ್ನಭಾಗ್ಯಯೋಜನೆಗೆಕೇಂದ್ರಸರ್ಕಾರದಹಣಇದೆ.ಆದರೆಸಿದ್ದರಾಮಯ್ಯಮಾತ್ರಉಚಿತವಾಗಿ ಕೊಡುವಮಾತನಾಡುತ್ತಿದ್ದಾರೆ.ಕಾಂಗ್ರೆಸ್ಸರ್ಕಾರದಲ್ಲಿಕೇವಲಭೃಷ್ಟಾಚಾರದ್ದರೆಬಿಜೆಪಿಆಡಳಿತದಲ್ಲಿಅಭಿವೃದ್ಧಿ ಹೆಚ್ಚಾಗುತ್ತಿದೆ ಎಂದರು.