ವಜ್ರಮುಷ್ಠಿ ಕಾಳಗಕ್ಕಿಳಿಯಬೇಕಾದ ನಾಲ್ಕು ಜಗಜಟ್ಟಿಗಳು ಅರಮನೆಗೆ ಪ್ರವೇಶ ಮಾಡಬೇಕಾದ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಿದ್ದರು. ಇದರಿಂದ ಕೋಪಗೊಂಡ ಜಟ್ಟಿಗಳು ನಾವು ಈ ಕಾಳಗದಲ್ಲಿ ಪಾಲ್ಗೊಳ್ಳುವುದಿದ್ದಲ್ಲದೆ, ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ಹಿಂತಿರುಗಿದ್ದಾರೆ. ಇದೇ ಮೊದಲ ಬಾರಿ ಜಟ್ಟಿಗಳನ್ನು ಇದೇ ಮೊದಲ ಬಾರಿ ತಡೆದಿದ್ದು, ಇದಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ಮೈಸೂರು(ಅ.10): ಮೈಸೂರು ದಸರಾದ ವಿಶೇಷತೆಯಲ್ಲೊಂದಾಧ ಜಟ್ಟಿ ಕಾಳಗದಲ್ಲಿ ಇದೀಗ ವಾಗ್ವಾದ ಶುರುವಾಗಿದೆ. ವಜ್ರಮುಷ್ಠಿ ಕಾಳಗದ ಜಗಜಟ್ಟಿಗಳಿಗೆ ಪ್ರವೇಶ ನಿಷೇಧಿಸಿದ ಹಿನ್ನೆಲೆಯಲ್ಲಿ ಕಾಳಗಕ್ಕೆ ತಯಾರಾಗಿ ಬಂದಿದ್ದ ಜಗಜಟ್ಟಿಳು ಅರಮನೆಯಿಂದ ಹೊನಡೆದಿದ್ದಾರೆ.

Add Asianetnews Kannada as a Preferred SourcegooglePreferred

ವಜ್ರಮುಷ್ಠಿ ಕಾಳಗಕ್ಕಿಳಿಯಬೇಕಾದ ನಾಲ್ಕು ಜಗಜಟ್ಟಿಗಳು ಅರಮನೆಗೆ ಪ್ರವೇಶ ಮಾಡಬೇಕಾದ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಿದ್ದರು. ಇದರಿಂದ ಕೋಪಗೊಂಡ ಜಟ್ಟಿಗಳು ನಾವು ಈ ಕಾಳಗದಲ್ಲಿ ಪಾಲ್ಗೊಳ್ಳುವುದಿದ್ದಲ್ಲದೆ, ಆಕ್ರೋಶ ವ್ಯಕ್ತಪಡಿಸಿ ಅಲ್ಲಿಂದ ಹಿಂತಿರುಗಿದ್ದಾರೆ. ಇದೇ ಮೊದಲ ಬಾರಿ ಜಟ್ಟಿಗಳನ್ನು ಇದೇ ಮೊದಲ ಬಾರಿ ತಡೆದಿದ್ದು, ಇದಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ಈ ಕುರಿತಾಗಿ ಮಾತನಾಡಿರುವ ಜಟ್ಟಿಗಳು 30 ವರ್ಷದಿಂದ ಯಾವತ್ತೂ ಹೀಗಾಗಿರಲಿಲ್ಲ. ಇದರಿಂದ ನಮಗೆ ಬೇಜಾರಾಗಿದೆ ಹಿರಿಯ ಅಧಿಕಾರಿಗಳು ಬಂದರಷ್ಟೇ ನಾವು ಇದರಲ್ಲಿ ಪಾಲ್ಗೊಳ್ಳುತ್ತೇವೆ ಎಂದಿದ್ದಾರೆ.