ನೆರೆ ರಾಷ್ಟ್ರಕ್ಕೆ ಮೋದಿ ಭೇಟಿ: ಸಮೃದ್ಧ, ಸುಖಿ ನೇಪಾಳಕ್ಕೆ ಒತ್ತು
ಪ್ರಧಾನಿ ಮೋದಿ ನೇಪಾಳಕ್ಕೆ ಭೇಟಿ ನೀಡಿ, ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಒತ್ತು ನೀಡುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ. ಇತ್ತ ಕರ್ನಾಟಕದಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಾದ ಆರ್ಆರ್ ನಗರ ಹಾಗೂ ಜಯನಗರಕ್ಕೆ ಮತದಾನ ನಡೆಯುತ್ತಿಲ್ಲ. ಒಟ್ಟಾರೆ ಈ ದಿನದ ಸುದ್ದಿಯ ಝಲಕ್ ಇದು..
ಪ್ರಧಾನಿ ಮೋದಿ ನೇಪಾಳಕ್ಕೆ ಭೇಟಿ ನೀಡಿ, ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಒತ್ತು ನೀಡುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದಾರೆ. ಇತ್ತ ಕರ್ನಾಟಕದಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಾದ ಆರ್ಆರ್ ನಗರ ಹಾಗೂ ಜಯನಗರಕ್ಕೆ ಮತದಾನ ನಡೆಯುತ್ತಿಲ್ಲ. ಒಟ್ಟಾರೆ ಈ ದಿನದ ಸುದ್ದಿಯ ಝಲಕ್ ಇದು..