ಡೀಲರ್'ಗಳ ಬೇಡಿಕೆಗಳನ್ನು ತೈಲ ಕಂನಿಗಳ ಅಧಿಕಾರಿಗಳು ಪೂರೈಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಪೆಟ್ರೋಲಿಯಂ ಡೀಲರ್​ಗಳ ಸಂಘದ ಅಧ್ಯಕ್ಷ ರವೀಂದ್ರನಾಥ್​ ಹೇಳಿದ್ದಾರೆ.

ಬೆಂಗಳೂರು(ನ.04): ಪೆಟ್ರೋಲ್,ಡೀಸೆಲ್ ಡೀಲರ್'ಗಳು ನಡೆಸುತ್ತಿದ್ದ ಮುಷ್ಕರವನ್ನು ಇಂದು ವಾಪಾಸ್ ಪಡೆದಿದ್ದಾರೆ.

ಡೀಲರ್'ಗಳ ಬೇಡಿಕೆಗಳನ್ನು ತೈಲ ಕಂನಿಗಳ ಅಧಿಕಾರಿಗಳು ಪೂರೈಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಪೆಟ್ರೋಲಿಯಂ ಡೀಲರ್​ಗಳ ಸಂಘದ ಅಧ್ಯಕ್ಷ ರವೀಂದ್ರನಾಥ್​ ಹೇಳಿದ್ದಾರೆ.

ಇದೇವೇಳೆ ಬೇಡಿಕೆ ಈಡೇರಿಕೆಗೆ ಒಂದು ತಿಂಗಳ ಗಡುವನ್ನು ನೀಡಲಾಗಿದೆ ಎಂದು ಸುವರ್ಣನ್ಯೂಸ್'ಗೆ ರವೀಂದ್ರನಾಥ್ ತಿಳಿಸಿದ್ದಾರೆ.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗುರವಾರದಿಂದ ಮುಷ್ಕರಕ್ಕೆ ಕರೆನೀಡಲಾಗಿತ್ತು.