ನೋಟ್ ಬ್ಯಾನ್'ನಿಂದ ಸಂಸತ್ ಕಲಾಪಗಳು ಕೋಲಾಹಲಕ್ಕೆ ಶರಣಾಗಿವೆ. ಸತತ ಆರು ದಿನಗಳಿಂದಲೂ ಗದ್ದಲದಿಂದಲೇ ಕಲಾಪ ಮೂಂದೂಡಲಾಗುತ್ತಿದೆ. ಆದರೆ ಇಂದು ಕಲಾಪವನ್ನು ಮುಂದೂಡಿದಾಗ ಸಂಸತ್ ಸದಸ್ಯರು ಸ್ಪೀಕರ್ ಸುಮಿತ್ರ ಮಹಾಜನ್ ಅವರ ಮೇಲೆ ಕಲಾಪದ ಪತ್ರಿಕೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿ(ನ.24): ನೋಟ್ ಬ್ಯಾನ್'ನಿಂದ ಸಂಸತ್ ಕಲಾಪಗಳು ಕೋಲಾಹಲಕ್ಕೆ ಶರಣಾಗಿವೆ. ಸತತ ಆರು ದಿನಗಳಿಂದಲೂ ಗದ್ದಲದಿಂದಲೇ ಕಲಾಪ ಮೂಂದೂಡಲಾಗುತ್ತಿದೆ.

Add Asianetnews Kannada as a Preferred SourcegooglePreferred

ಆದರೆ ಇಂದು ಕಲಾಪವನ್ನು ಮುಂದೂಡಿದಾಗ ಸಂಸತ್ ಸದಸ್ಯರು ಸ್ಪೀಕರ್ ಸುಮಿತ್ರ ಮಹಾಜನ್ ಅವರ ಮೇಲೆ ಕಲಾಪದ ಪತ್ರಿಕೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಸದಸ್ಯರ ಈ ವರ್ತನೆಗೆ ಯಾವುದೇ ಪ್ರತಿಕ್ರಿಯೆ ನೀಡದ ಸ್ಪೀಕರ್ ತಮ್ಮ ಪಾಡಿಗೆ ಹೊರನಡೆದರು.